Select Your Language

Notifications

webdunia
webdunia
webdunia
webdunia

ಮಂಡ್ಯಕ್ಕೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಕೊವಿಡ್ ನೆರವು

ಮಂಡ್ಯಕ್ಕೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಕೊವಿಡ್ ನೆರವು
ಬೆಂಗಳೂರು , ಬುಧವಾರ, 12 ಮೇ 2021 (10:40 IST)
ಬೆಂಗಳೂರು: ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಮಂಡ್ಯ ಜಿಲ್ಲೆಯ ಕೊರೋನಾ ಪೀಡಿತರಿಗೆ ನೆರವಾಗಲು ಮುಂದೆ ಬಂದಿದ್ದಾರೆ.


ಮಂಡ್ಯಕ್ಕೆ ಐಸಿಯು ಬೆಡ್ ಗಳ ಆಸ್ಪತ್ರೆ ಅಥವಾ ಎರಡು ಆಕ್ಸಿಜನ್ ಘಟಕ ನಿರ್ಮಿಸಿಕೊಡಲು ಸಿದ್ಧ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ. ಇದಕ್ಕೆ ಅವರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.

ಕೆಜಿಎಫ್, ರಾಜಕುಮಾರ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಮಾಲಿಕರಾಗಿರುವ ವಿಜಯ್ ಕಿರಗಂದೂರ್ ಈ ಮೂಲಕ ತಮ್ಮ ತವರಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದಲ್ಲಿದ್ದರೂ ತಾಯ್ನಾಡಿನ ಸಂಕಷ್ಟಕ್ಕೆ ಜೊತೆಯಾದ ನಟಿ ಮಾನ್ಯ