Select Your Language

Notifications

webdunia
webdunia
webdunia
webdunia

ವಕ್ಕರಿಸಿದ ಕೊರೊನಾ : ದೇವರೇ ಕಾಪಾಡಬೇಕು ಎಂದ ಚಿತ್ರನಟ

ವಕ್ಕರಿಸಿದ ಕೊರೊನಾ : ದೇವರೇ ಕಾಪಾಡಬೇಕು ಎಂದ ಚಿತ್ರನಟ
ಬೆಂಗಳೂರು , ಗುರುವಾರ, 25 ಜೂನ್ 2020 (17:28 IST)
ಡೆಡ್ಲಿ ಕೊರೊನಾ ವೈರಸ್ ಕೇಸ್ ಗಳು ಹೆಚ್ಚಾಗುತ್ತಿರುವಂತೆ ಜನತೆಯಲ್ಲಿ ಆತಂಕವೂ ಹೆಚ್ಚಾಗತೊಡಗಿದೆ.

ಈ ನಡುವೆ ಚಿತ್ರನಟ ರವಿ ಶಂಕರ್ ಅವರು ಟ್ವಿಟ್ ಮಾಡಿದ್ದಾರೆ.

ನನ್ನ ಮನೆಯ ಎದುರಿನ ಮನೆಗೆ ಕೊರೊನಾ ವಕ್ಕರಿಸಿದೆ ಎಂದು ಹೇಳಿದ್ದು, ಮಕ್ಕಳಿರುವ ನನ್ನ ಮನೆಯನ್ನು ದೇವರೇ ಕಾಪಾಡಬೇಕು.

ಕ್ವಾರಂಟೈನ್ ಮಾಡಿದ್ದು 14 ದಿನ ಮನೆಯ ಬಾಗಿಲು ತೆರೆಯುವಂತಿಲ್ಲ. ಈ ಬಗ್ಗೆ ವಿಚಾರಿಸಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಯುವನಟಿ ಆತ್ಮಹತ್ಯೆ