Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಕೈ ಕೊಡ್ತು, ಕನ್ನಡ ಸಿನಿಮಾ ಶ್ರೀಶಾಂತ್ ಕೈ ಹಿಡೀತು

ಕ್ರಿಕೆಟ್ ಕೈ ಕೊಡ್ತು, ಕನ್ನಡ ಸಿನಿಮಾ ಶ್ರೀಶಾಂತ್ ಕೈ ಹಿಡೀತು
ಬೆಂಗಳೂರು , ಮಂಗಳವಾರ, 15 ಆಗಸ್ಟ್ 2017 (10:11 IST)
ಬೆಂಗಳೂರು: ಕೇರಳ ಮೂಲದ ಕ್ರಿಕೆಟಿಗ ಶ್ರೀಶಾಂತ್ ಗೆ ಬೆಂಗಳೂರು ನಂಟಿದೆ. ಇದೀಗ ಕ್ರಿಕೆಟ್ ನಲ್ಲಿ ಬಿಸಿಸಿಐ ಆಡಲು ಅವಕಾಶ ಮಾಡಿಕೊಡದ ಕಾರಣ ಶ್ರೀಶಾಂತ್ ಸ್ಯಾಂಡಲ್ ವುಡ್ ನತ್ತ  ಪಯಣ ಬೆಳೆಸಿದ್ದಾರೆ.

 
ಈಗಾಗಲೇ ಮಲಯಾಳ ಸಿನಿಮಾವೊಂದರಲ್ಲಿ  ನಾಯಕರಾಗಿ ಕಾಣಿಸಿಕೊಂಡಿದ್ದ ಶ್ರೀಶಾಂತ್ ಇದೀಗ ಕನ್ನಡ ಸಿನಿಮಾವೊಂದರಲ್ಲಿ ನಟಿಸಲಿರುವ ಸುದ್ದಿ ಬಂದಿದೆ.

ಕೆಂಪೇಗೌಡ 2 ಚಿತ್ರದಲ್ಲಿ ಶ್ರೀಶಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೋಮಲ್ ನಾಯಕರಾಗಿ ನಟಿಸುತ್ತಿರುವ ಚಿತ್ರವನ್ನು ಶಂಕರ್ ಗೌಡ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ.. ‘ಆಡದಿದ್ರೆ ಯುವರಾಜ್ ಗೂ ಒಂದೇ ನೀತಿ ಧೋನಿಗೂ ಒಂದೇ ನೀತಿ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗಳನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದರು: ಕಮಲ್ ಹಾಸನ್