Select Your Language

Notifications

webdunia
webdunia
webdunia
webdunia

ಪುನೀತ್ ಬಳಿಕ ಅಣ್ಣ ಶಿವರಾಜ್ ಕುಮಾರ್ ರಿಂದ ಸಿನಿ ಕಾರ್ಮಿಕರಿಗೆ ನೆರವು

ಪುನೀತ್ ಬಳಿಕ ಅಣ್ಣ ಶಿವರಾಜ್ ಕುಮಾರ್ ರಿಂದ ಸಿನಿ ಕಾರ್ಮಿಕರಿಗೆ ನೆರವು
ಬೆಂಗಳೂರು , ಬುಧವಾರ, 23 ಜೂನ್ 2021 (09:11 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದ ಸಿನಿ ಕಾರ್ಮಿಕರಿಗೆ ನೆರವಾಗಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದರು.


ಇದೀಗ ಪುನೀತ್ ಹಾದಿಯಲ್ಲೇ ಅಣ್ಣ ಶಿವರಾಜ್ ಕುಮಾರ್ ಕೂಡಾ ಸಾಗಿದ್ದಾರೆ. ಶಿವಣ್ಣ ಕೂಡಾ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳ ಧನ ಸಹಾಯ ಮಾಡಿದ್ದಾರೆ.

ಈ ಹಣ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡ ಸಿನಿಮಾ ಕಾರ್ಮಿಕರಿಗೆ ಹಣಕಾಸಿನ ನೆರವು ನೀಡಲು ಬಳಕೆಯಾಗಲಿದೆ. ಪತ್ನಿ ಗೀತಾ ಹುಟ್ಟುಹಬ್ಬದ ಬೆನ್ನಲ್ಲೇ ಶಿವಣ್ಣ ಕಾರ್ಮಿಕರಿಗೆ ಈ ಉಡುಗೊರೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ನಿರ್ದೇಶನಕ್ಕಿಳಿಯಲಿದ್ದಾರೆ ರಿಷಬ್ ಶೆಟ್ಟಿ: ಯಾವ ಸಿನಿಮಾ?