Webdunia - Bharat's app for daily news and videos

Install App

ಕಾಲೇಜು ಹುಡ್ಗನ ಪಾತ್ರ ಮಾಡಿ ಎಂದ ಉಪೇಂದ್ರಗೆ ಗೀತಾ ಬೈತಾಳೆ ಎಂದ ಶಿವಣ್ಣ!

Webdunia
ಬುಧವಾರ, 20 ಮೇ 2020 (09:39 IST)
ಬೆಂಗಳೂರು: ಓಂ ಚಿತ್ರಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫೇಸ್ ಬುಕ್ ಲೈವ್ ಬಂದು ಮಾತುಕತೆ ನಡೆಸಿದ್ದಾರೆ.


ಈ ವೇಳೆ ಓಂ ಸಿನಿಮಾ ಶೂಟಿಂಗ್ ದಿನಗಳನ್ನು ನೆನೆಸಿಕೊಂಡ ಇಬ್ಬರೂ ಅಂತಹ ಒಂದು ಸಿನಿಮಾ ನಮ್ಮಿಂದ ಅದು ಹೇಗೋ ಆಯ್ತು. ಇನ್ನೊಂದು ಸಿನಿಮಾ ಅದೇ ರೀತಿಯಲ್ಲಿ ನಮಗೆ ಮಾಡಲು ಸಾಧ್ಯವಾಗದು ಎಂದು ಹೇಳಿದರು.

ಈ ವೇಳೆ ಶಿವಣ್ಣ ಎನರ್ಜಿ ಬಗ್ಗೆ ಮಾತನಾಡಿದ ಉಪೇಂದ್ರ ನೀವು ಮತ್ತೆ ಕಾಲೇಜು ಹೀರೋ ಆಗಿ ಪಾತ್ರ ಮಾಡಬಹುದು. ಅಷ್ಟು ಯಂಗ್ ಆಗಿ ಇದ್ದೀರಾ ಎಂದು ಕಾಲೆಳೆದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್ ‘ಹೇ.. ಇಲ್ಲಪ್ಪಾ. ನಾನೀಗ ಕಾಲೇಜು ಹೀರೋ ಪಾತ್ರ ಮಾಡಿದ್ರೆ ಪತ್ನಿ ಗೀತಾ ಬೈತಾಳೆ. ನನಗೆ ಆಗಲೇ ಅಳಿಯನೂ ಬಂದಾಯ್ತು’ ಎಂದಿದ್ದಾರೆ.  ಜತೆಗೆ ಮುಂದಿನ ವಾರವೇ ಓಂ ಟೀಂ ಜತೆಗೆ ಎಲ್ಲರೂ ಬಂದು ಅಭಿಮಾನಿಗಳ ಜತೆ ಮಾತನಾಡೋಣ ಎಂದೂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನ ನಾಯಗನ್ ಚಿತ್ರದ ದಳಪತಿ ಲುಕ್‌ಗೆ ಅಭಿಮಾನಿಗಳು ಫಿದಾ, 3.2ಕೋಟಿಗೂ ಅಧಿಕ ವೀಕ್ಷಣೆ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಮುಂದಿನ ಸುದ್ದಿ
Show comments