Webdunia - Bharat's app for daily news and videos

Install App

ಕಾಲೇಜು ಹುಡ್ಗನ ಪಾತ್ರ ಮಾಡಿ ಎಂದ ಉಪೇಂದ್ರಗೆ ಗೀತಾ ಬೈತಾಳೆ ಎಂದ ಶಿವಣ್ಣ!

Webdunia
ಬುಧವಾರ, 20 ಮೇ 2020 (09:39 IST)
ಬೆಂಗಳೂರು: ಓಂ ಚಿತ್ರಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫೇಸ್ ಬುಕ್ ಲೈವ್ ಬಂದು ಮಾತುಕತೆ ನಡೆಸಿದ್ದಾರೆ.


ಈ ವೇಳೆ ಓಂ ಸಿನಿಮಾ ಶೂಟಿಂಗ್ ದಿನಗಳನ್ನು ನೆನೆಸಿಕೊಂಡ ಇಬ್ಬರೂ ಅಂತಹ ಒಂದು ಸಿನಿಮಾ ನಮ್ಮಿಂದ ಅದು ಹೇಗೋ ಆಯ್ತು. ಇನ್ನೊಂದು ಸಿನಿಮಾ ಅದೇ ರೀತಿಯಲ್ಲಿ ನಮಗೆ ಮಾಡಲು ಸಾಧ್ಯವಾಗದು ಎಂದು ಹೇಳಿದರು.

ಈ ವೇಳೆ ಶಿವಣ್ಣ ಎನರ್ಜಿ ಬಗ್ಗೆ ಮಾತನಾಡಿದ ಉಪೇಂದ್ರ ನೀವು ಮತ್ತೆ ಕಾಲೇಜು ಹೀರೋ ಆಗಿ ಪಾತ್ರ ಮಾಡಬಹುದು. ಅಷ್ಟು ಯಂಗ್ ಆಗಿ ಇದ್ದೀರಾ ಎಂದು ಕಾಲೆಳೆದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್ ‘ಹೇ.. ಇಲ್ಲಪ್ಪಾ. ನಾನೀಗ ಕಾಲೇಜು ಹೀರೋ ಪಾತ್ರ ಮಾಡಿದ್ರೆ ಪತ್ನಿ ಗೀತಾ ಬೈತಾಳೆ. ನನಗೆ ಆಗಲೇ ಅಳಿಯನೂ ಬಂದಾಯ್ತು’ ಎಂದಿದ್ದಾರೆ.  ಜತೆಗೆ ಮುಂದಿನ ವಾರವೇ ಓಂ ಟೀಂ ಜತೆಗೆ ಎಲ್ಲರೂ ಬಂದು ಅಭಿಮಾನಿಗಳ ಜತೆ ಮಾತನಾಡೋಣ ಎಂದೂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments