Webdunia - Bharat's app for daily news and videos

Install App

(ವಿಡಿಯೋ) 16 ವರ್ಷಗಳ ಹಿಂದೆಯೇ ಪ್ರಜಾಕೀಯದ ಮುನ್ಸೂವನೆ ಕೊಟ್ಟಿದ್ದ ಉಪ್ಪಿ

Webdunia
ಸೋಮವಾರ, 14 ಆಗಸ್ಟ್ 2017 (19:18 IST)
ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದಾರೆ. ಪ್ರಜಾಕಾರಣದ ಹೊಸ ಪರಿಕಲ್ಪನೆ ಮುಂದಿಟ್ಟಿರುವ ಉಪೇಂದ್ರ ಸಿನಿಮಾ ನಿರ್ದೇಶಿಸುವುದರ ಹಿಂದೆ ರಾಜಕೀಯಕ್ಕೆ ಬರುವ ದೂರದೃಷ್ಟಿ ಇತ್ತು ಎಂಬುದು ಅವರ ಸಿನಿಮಾಗಳಲ್ಲಿ ಗೊತ್ತಾಗುತ್ತೆ.

ಓಂಕಾರ, ಎ, ಉಪೇಂದ್ರ, ರಕ್ತ ಕಣ್ಣೀರು ಸೇರಿದಂತೆ ಅವರ ಹಲವು ಚಿತ್ರಗಳಲ್ಲಿ ರಾಜಕೀಯ ವಿಡಂಬನೆ ಕಂಡುಬರುತ್ತದೆ. ರಾಜಕೀಯ ವ್ಯವಸ್ಥೆ ಬಗ್ಗೆ ತಮ್ಮ ಚಿತ್ರಗಳಲ್ಲಿ ಉಪೇಂದ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ರಾಜಕಾರಣಿಗಳು ತಮಗೆ ಮತ ಹಾಕಿದ ಜನರ ಬಗ್ಗೆ ತೋರಿಸುವ ಅಸಡ್ಡೆ ಬಗ್ಗೆ ತೆರೆ ಮೇಲೆ ಬಿಚ್ಚಿಡುತ್ತಿದ್ದರು. ಉಪೇಂದ್ರ ಅವರ ಈ ರಾಜಕೀಯದ ಮೇಲಿನ ವಿಡಂಬನೆ ಅವರ ಇಂದಿನ ರಾಜಕೀಯದ ಎಂಟ್ರಿಯ ಮುನ್ನುಡಿಯಾಗಿತ್ತು ಎಂಬುದು ಸ್ಪಷ್ಟವಾಗಿದೆ.



ಈ ವಾದಕ್ಕೆ ಪುಷ್ಠಿ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಲ್ಲವುದರ ಬಗ್ಗೆ ನೇರಾನೇರ ಮಾತನಾಡುವ ಉಪೇಂದ್ರ ಎಚ್2ಓ ಸಿನಿಮಾ ಬಿಡುಗಡೆ ಸಂದರ್ಭ ಕಾರ್ಯಕ್ರಮವೊಂದರಲ್ಲಿ ನಮ್ಮ ಗುರಿ ಬೇರೆ ಇದೆ. ಸಿನಿಮಾ ಅಲ್ಲ ಎಂದು ಹೇಳುವ ಮೂಲಕ 16 ವರ್ಷಗಳ ಹಿಂದೆಯೇ ಪ್ರಜಾಕೀಯದ ಸೂಚನೆ ಕೊಟ್ಟಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Yash mother: ಸೊಸೆ ರಾಧಿಕಾ ಪಂಡಿತ್ ನನ್ನ ಮಗನಿಗಿಂತಲೂ ಕಿಲಾಡಿ ಎಂದ ಯಶ್ ತಾಯಿ ಪುಷ್ಪ

ಬಹುಭಾಷಾ ತಾರೆ ರಾಶಿ ಖನ್ನಾ ಮೂಗಿನಲ್ಲಿ ರಕ್ತ ಕಂಡು ಗಾಬರಿಯಾದ ಫ್ಯಾನ್ಸ್‌: ಶೂಟಿಂಗ್‌ ವೇಳೆ ಏನಾಯಿತು

Darshan: ದರ್ಶನ್ ಆಂಡ್ ಗ್ಯಾಂಗ್ ಗೆ ಲಾಭವಾಯ್ತು ಸುಪ್ರೀಂಕೋರ್ಟ್ ನ ಈ ವಿಚಾರ

Vijalayakshmi Darshan: ನಮ್ಮತ್ತೆಗೆ ನಾವಿಬ್ರೇ ಸೊಸೆಯಂದಿರು: ವಿಜಯಲಕ್ಷ್ಮಿ ದರ್ಶನ್ ಸಖತ್ ಟಾಂಗ್

Cannes 2025: ಮಗಳ ಜತೆ ಫ್ರಾನ್ಸ್‌ಗೆ ಬಂದಿಳಿದ ಐಶ್ವರ್ಯಾ ರೈ

ಮುಂದಿನ ಸುದ್ದಿ
Show comments