Webdunia - Bharat's app for daily news and videos

Install App

(ವಿಡಿಯೋ) 16 ವರ್ಷಗಳ ಹಿಂದೆಯೇ ಪ್ರಜಾಕೀಯದ ಮುನ್ಸೂವನೆ ಕೊಟ್ಟಿದ್ದ ಉಪ್ಪಿ

Webdunia
ಸೋಮವಾರ, 14 ಆಗಸ್ಟ್ 2017 (19:18 IST)
ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದಾರೆ. ಪ್ರಜಾಕಾರಣದ ಹೊಸ ಪರಿಕಲ್ಪನೆ ಮುಂದಿಟ್ಟಿರುವ ಉಪೇಂದ್ರ ಸಿನಿಮಾ ನಿರ್ದೇಶಿಸುವುದರ ಹಿಂದೆ ರಾಜಕೀಯಕ್ಕೆ ಬರುವ ದೂರದೃಷ್ಟಿ ಇತ್ತು ಎಂಬುದು ಅವರ ಸಿನಿಮಾಗಳಲ್ಲಿ ಗೊತ್ತಾಗುತ್ತೆ.

ಓಂಕಾರ, ಎ, ಉಪೇಂದ್ರ, ರಕ್ತ ಕಣ್ಣೀರು ಸೇರಿದಂತೆ ಅವರ ಹಲವು ಚಿತ್ರಗಳಲ್ಲಿ ರಾಜಕೀಯ ವಿಡಂಬನೆ ಕಂಡುಬರುತ್ತದೆ. ರಾಜಕೀಯ ವ್ಯವಸ್ಥೆ ಬಗ್ಗೆ ತಮ್ಮ ಚಿತ್ರಗಳಲ್ಲಿ ಉಪೇಂದ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ರಾಜಕಾರಣಿಗಳು ತಮಗೆ ಮತ ಹಾಕಿದ ಜನರ ಬಗ್ಗೆ ತೋರಿಸುವ ಅಸಡ್ಡೆ ಬಗ್ಗೆ ತೆರೆ ಮೇಲೆ ಬಿಚ್ಚಿಡುತ್ತಿದ್ದರು. ಉಪೇಂದ್ರ ಅವರ ಈ ರಾಜಕೀಯದ ಮೇಲಿನ ವಿಡಂಬನೆ ಅವರ ಇಂದಿನ ರಾಜಕೀಯದ ಎಂಟ್ರಿಯ ಮುನ್ನುಡಿಯಾಗಿತ್ತು ಎಂಬುದು ಸ್ಪಷ್ಟವಾಗಿದೆ.



ಈ ವಾದಕ್ಕೆ ಪುಷ್ಠಿ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಲ್ಲವುದರ ಬಗ್ಗೆ ನೇರಾನೇರ ಮಾತನಾಡುವ ಉಪೇಂದ್ರ ಎಚ್2ಓ ಸಿನಿಮಾ ಬಿಡುಗಡೆ ಸಂದರ್ಭ ಕಾರ್ಯಕ್ರಮವೊಂದರಲ್ಲಿ ನಮ್ಮ ಗುರಿ ಬೇರೆ ಇದೆ. ಸಿನಿಮಾ ಅಲ್ಲ ಎಂದು ಹೇಳುವ ಮೂಲಕ 16 ವರ್ಷಗಳ ಹಿಂದೆಯೇ ಪ್ರಜಾಕೀಯದ ಸೂಚನೆ ಕೊಟ್ಟಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments