Select Your Language

Notifications

webdunia
webdunia
webdunia
webdunia

ಬಾಹುಬಲಿ-2 ಬಗ್ಗೆ ಬಗ್ಗೆ ಹೇಳುವಾಗ ವರ್ಮಾ ಮಾನಸಿಕ ತಜ್ಞರ ವಿಷಯ ಪ್ರಸ್ತಾಪಿಸಿದ್ದೇಕೆ..?

ಬಾಹುಬಲಿ-2 ಬಗ್ಗೆ ಬಗ್ಗೆ ಹೇಳುವಾಗ ವರ್ಮಾ ಮಾನಸಿಕ ತಜ್ಞರ ವಿಷಯ ಪ್ರಸ್ತಾಪಿಸಿದ್ದೇಕೆ..?
ಬೆಂಗಳೂರು , ಸೋಮವಾರ, 1 ಮೇ 2017 (11:43 IST)
ಪ್ರತಿಯೊಂದು ಟ್ವೀಟ್`ನಲ್ಲೂ ಗಮನ ಸೆಳೆಯುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಬಾರಿ ಬಾಹುಬಲಿ-2 ಬಗ್ಗೆ ಟ್ವಿಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಯಾರಿಗೆ ಬಾಹುಬಲಿ-2 ಇಷ್ಟವಾಗುವುದಿಲ್ಲವೋ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ಅಂತಹವರಿಗೆ ನಿರ್ಮಾಪಕ ಶೋಬು ತಮ್ಮ ಚಾರಿಟಿ ಮೂಲಕ ಮಾನಸಿಕ ತಜ್ಞರ ಬಿಲ್ ಪೇ ಮಾಡುವ ಅನುಕೂಲ ಮಾಡಿಕೊಡಿ ಎಂದು ಟ್ವಿಟ್ ಮಾಡಿದ್ದಾರೆ.

ಬಾಹುಬಲಿ-2 ಚಿತ್ರ ನೋಡಿದ ಬಳಿಕ ಚಿತ್ರವನ್ನ ಹೊಗಳಿ ರಾಮ್ ಗೋಪಾಲ್ ವರ್ಮಾ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಥಿಯೇಟರ್`ಗಳ ಮುಂದೆ ಟಿಕೆಟ್`ಗಾಗಿ ಕ್ಯೂ ನಾನು ನೀಡಿರಲಿಲ್ಲ. ಬಾಹುಬಲಿ-=2ಗಾಗಿ ಥಿಯೇಟರ್ ಹೊರಗೆ ಬೃಹತ್ ಕ್ಯೂ ಇದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ ಕುಮಾರಸ್ವಾಮಿ ಜೀವನ ಚರಿತ್ರೆ ಆಧರಿಸಿದ ಸಿನಿಮಾ