Webdunia - Bharat's app for daily news and videos

Install App

ಬಿಗ್ ಬಾಸ್ ಗೆ ಚಾರ್ಲಿ ಯಾಕೆ ಹೋಗಿಲ್ಲ ಕಾರಣ ತಿಳಿಸಿದ ರಕ್ಷಿತ್ ಶೆಟ್ಟಿ

Webdunia
ಶನಿವಾರ, 25 ನವೆಂಬರ್ 2023 (08:40 IST)
ಬೆಂಗಳೂರು: ಈ ಬಾರಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಚಾರ್ಲಿ ನಾಯಿ ಬರುತ್ತೆ ಎಂದು ವೀಕ್ಷಕರು ಭಾರೀ ನಿರೀಕ್ಷೆಯಲ್ಲಿ ಕಾದಿದ್ದರು. ಆದರೆ ಚಾರ್ಲಿ ಬರಲೇ ಇಲ್ಲ.

ಕೆಲವು ದಿನಗಳ ನಂತರವಾದರೂ ಅನಿಮಲ್ ಬೋರ್ಡ್ ಒಪ್ಪಿಗೆ ಸಿಕ್ಕ ಮೇಲೆ ಚಾರ್ಲಿ ಮನೆಯೊಳಗೆ ಬರುತ್ತಾಳೆ ಎಂದು ಸುದ್ದಿಯಿತ್ತು. ಅದಾದ ಬಳಿಕ ಚಾರ್ಲಿ ಉತ್ತರ ಭಾರತಕ್ಕೆ ಹೋಗಿದ್ದಾಳೆ. ಬಂದ ಮೇಲೆ ಬರುತ್ತಾಳೆ ಎಂದಾಯ್ತು. ಆದರೆ ಇದುವರೆಗೆ ಚಾರ್ಲಿ ಬರಲೇ ಇಲ್ಲ. ಈಗ ವೀಕ್ಷಕರೂ ಆ ವಿಚಾರವನ್ನು ಮರೆತಿದ್ದಾರೆ.

ಇದೀಗ ನಟ ರಕ್ಷಿತ್ ಶೆಟ್ಟಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಚಾರ್ಲಿ ಬರದೇ ಇರಲು ನಿಜವಾದ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

‘ಚಾರ್ಲಿಯನ್ನು ಬಿಗ್ ಬಾಸ್ ಮನೆಗೆ ಎರಡು ದಿನಗಳ ಮಟ್ಟಿಗಾದರೂ ಕಳಿಸೋಣವೆಂದುಕೊಂಡಿದ್ದೆವು. ಆದರೆ ಚಾರ್ಲಿ ಬಿಗ್ ಬಾಸ್ ಗೆ ಹೋಗುತ್ತಾಳೆ ಎಂದು ತಿಳಿದ ಕೂಡಲೇ ನಮಗೆ ಕೆಲವು ಈಮೇಲ್ ಬರಲು ಶುರುವಾಯ್ತು. ಸಿನಿಮಾ ಮುಗಿದ ಮೇಲೆ ಅವಳನ್ನು ಎಲ್ಲೂ ಬಳಸಲ್ಲ ಎಂದಿದ್ದಿರಿ. ಈಗ ಯಾಕೆ ಬಳಸಿಕೊಳ್ಳುತ್ತಿದ್ದೀರಿ ಎಂದೆಲ್ಲಾ ಮೇಲ್ ಬರಲು ಶುರುವಾಯ್ತು. ಹೀಗಾಗಿ ನಮ್ಮಲ್ಲೇ ಚರ್ಚೆ ಮಾಡಿ ಕಳುಹಿಸದೇ ಇರಲು ತೀರ್ಮಾನಿಸಿದೆವು’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments