ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಎರಡು ವರ್ಷ

Webdunia
ಭಾನುವಾರ, 29 ಅಕ್ಟೋಬರ್ 2023 (07:30 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳಾಗಿವೆ. ಇಂದು ಅವರ ಪುಣ್ಯಭೂಮಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.

2021 ರ ಅಕ್ಟೋಬರ್ 29 ರಂದು ಹೃದಯಸ್ತಂಬನಕ್ಕೊಳಗಾಗಿದ್ದ ಪುನೀತ್ ದಿಡೀರ್ ಸಾವನ್ನಪ್ಪಿದ್ದರು. ಅವರ ನಿಧನ ಇಡೀ ಚಿತ್ರರಂಗಕ್ಕೇ ದೊಡ್ಡ ಶಾಕ್ ಆಗಿತ್ತು.

ಕಂಠೀರವ ಸ್ಟುಡಿಯೋದಲ್ಲಿ ಅವರ ಪುಣ್ಯ ಭೂಮಿಯಿದ್ದು, ಸದ್ಯಕ್ಕೆ ಅಲ್ಲಿ ಕುಟುಂಬಸ್ಥರು ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣ ಮಾಡುತ್ತಿದೆ.  ನಿನ್ನೆ ಸಂಜೆ ಕಾಮಗಾರಿ ಪೂರ್ಣಗೊಂಡಿದ್ದು ಇಂದಿನಿಂದ ಸಾರ್ವಜನಿಕರಿಗೆ ಸಮಾಧಿ ದರ್ಶನಕ್ಕೆ ಅವಕಾಶ ಸಿಗಲಿದೆ. ದೊಡ್ಮನೆ ಕುಟುಂಬದವರು ಇಂದು ಸಮಾಧಿಗೆ ಬಂದು ಪುನೀತ್ ಇಷ್ಟದ ಅಡುಗೆ ಮಾಡಿ ಪೂಜೆ ಸಲ್ಲಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿರುವ ಸಂಗೀತಾಗೆ ವಿಜಯ್ ನೀಡಲಿರುವ ಜೀವನಾಂಶ ಕೇಳಿದ್ರೆ ಶಾಕ್

ಅಯೋದ್ಯೆಯಲ್ಲಿ ಮತ್ತೇ ₹35ಕೋಟಿ ಭೂಮಿ ಖರೀದಿಸಿದ ಅಮಿತಾಬ್ ಬಚ್ಚನ್

ಪತ್ನಿ ಜತೆಗಿನ ವಿಚ್ಛೇಧನ ಬಳಿಕ ನಟಿ ತ್ರಿಶಾ ಜತೆಗೆ ಮ್ಯಾಚಿಂಗ್ ಡ್ರೆಸ್‌ನಲ್ಲಿ ಒಟ್ಟಿಗೆ ಬಂದ ವಿಜಯ್‌, Video

ಕುರ್ಚಿಯಲ್ಲಿ ಕೂರಲು ಹೋದ ನಾಗಚೈತನ್ಯ ವೇದಿಕೆಯಲ್ಲಿ ಹೀಗೇ ಕೆಳಗೆ ಬೀಳುವುದಾ, Video

ಪತಿ ರಾಜ್‌ ನಿಡಿಮೋರ್‌ರನ್ನು ಸಮಂತಾ ಹೇಗೇ ಹೋಳಿ ಎರಚಿ ಗೋಳಾಡಿಸುವುದಾ, Video

ಮುಂದಿನ ಸುದ್ದಿ
Show comments