Select Your Language

Notifications

webdunia
webdunia
webdunia
webdunia

`ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್`ರನ್ನ ಸೂಚಿಸಿದ್ದು ಸುದೀಪ್ ಅಲ್ಲ’

`ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್`ರನ್ನ ಸೂಚಿಸಿದ್ದು ಸುದೀಪ್ ಅಲ್ಲ’
ಬೆಂಗಳೂರು , ಸೋಮವಾರ, 6 ಮಾರ್ಚ್ 2017 (18:29 IST)
ಮೆಜೆಸ್ಟಿಕ್.. ದರ್ಶನ್`ಗೆ ಚಿತ್ರರಂಗದಲ್ಲಿ ನೆಲೆ ಕೊಟ್ಟ ಸಿನಿಮಾ. ಮೊದಲ ಚಿತ್ರದಲ್ಲೇ ಮೊಡಿ ಮಾಡಿದ ದರ್ಶನ್ ಈಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಇಷ್ಟು ವರ್ಷಗಳ ಬಳಿಕ ಮೆಜೆಸ್ಟಿಕ್ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸುದೀಪ್ ಖಾಸಗಿ ಚಾನಲ್ ಸಂದರ್ಶನದಲ್ಲಿ ಹೇಳಿದ ಮಾತು.


ಮೆಜೆಸ್ಟಿಕ್ ಚಿತ್ರಕ್ಕೆ ನನಗೆ ಆಫರ್ ಬಂದಿತ್ತು. ನಾನು ಸದ್ಯ  ಚಿತ್ರ ಮಾಡುವುದಿಲ್ಲವೆಮದು ದರ್ಶನ್ ಅವರನ್ನ ಸೂಚಿಸಿದ್ದೆ ಎಂದು ಹೇಳಿದ್ದರು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್, ನನ್ನ ಮತ್ತು ಸುದೀಪ್ ನಡುವೆ ಯಾವುದೇ ಸ್ನೇಹವಿಲ್ಲ. ಸಂದರ್ಶನದಲ್ಲಿ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟನೆ ನಿಡಲಿ ಎಂದು ಟ್ವೀಟ್ ಮಾಡಿದ್ದರು.

ಇದೀಗ, ಖಾಸಗಿ ಚಾನಲ್`ನ ಸಂದರ್ಶನದಲ್ಲಿ ಮಾತನಾಡಿರುವ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ರಾಮಮೂರ್ತಿ, ದರ್ಶನ್ ಅವರನ್ನ ಮೆಜೆಸ್ಟಿಕ್ ಚಿತ್ರಕ್ಕೆ ಸೂಚಿಸಿದ್ದು ಅಣಜಿ ನಾಗರಾಜ್ ಮತ್ತು ಪಿ.ಎನ್. ಸತ್ಯ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್‌ಗೆ ಎರಡನೇ ಮದುವೆ ಎಂದು ಅಮಾಲಾ ಪೌಲ್ ಮೆಸೇಜ್