Webdunia - Bharat's app for daily news and videos

Install App

ಪೊಲೀಸ್ ಠಾಣೆ ಮೆಟ್ಟಿಲೇರಿದ ಶೃಂಗಾರ ತಾರೆ ದಾಂಪತ್ಯ ಕಲಹ

Webdunia
ಶುಕ್ರವಾರ, 2 ಡಿಸೆಂಬರ್ 2016 (11:50 IST)
ಕೋಲಿವುಡ್ ಶೃಂಗಾರ ತಾರೆ ಬಾಬಿಲೋನ ದಾಂಪತ್ಯ ಜೀವನ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪಿರಂದಾಚ್ಚು ಅನ್ನೋ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಈಕೆ ಜಿಮ್ ಒಂದರಲ್ಲಿ ಪರಿಚಯವಾದ ಸುಂದರ್ ಪಾಲ್ ರಾಜ್ ಅನ್ನೋರ ಕೈಹಿಡಿದಿದ್ದಾರೆ. 
 
ಆದರೆ ಮದುವೆ ಬಗ್ಗೆ ಅವರ ಅಜ್ಜಿ ಕೃಷ್ಣಕುಮಾರಿ ಗರಂ ಆಗಿದ್ದು, ಸುಂದರ್ ಪಾಲ್ ರಾಜ್ ಒಬ್ಬ ಮಾಂತ್ರಿಕ. ಏನೋ ಮೋಡಿ ಮಾಡಿ ನನ್ನ ಮೊಮ್ಮಗಳನ್ನು ಬುಟ್ಟಿಗೆ ಹಾಕ್ಕೊಂಡಿದ್ದಾನೆ. ಅವನ ಮಾಯದ ಮಾತಿಗೆ ಅವರು ಮರುಳಾಗಿದ್ದಾಳೆ ಎಂದು ಸಾಲಿಗ್ರಾಮಂ ಪೊಲೀಸ್ ಠಾಣೆಗೆ ದೂರಿದ್ದಾರೆ.
 
ಈವತ್ತು ಅವರು ಇಷ್ಟೆತ್ತರ ಬೆಳೆದಿದ್ದಾರೆ ಅಂದರೆ ಅದಕ್ಕೇ ನಾನೇ ಕಾರಣ. ಅವಳನ್ನ ಇಷ್ಟು ಎತ್ತರಕ್ಕೆ ಬೆಳೆಸಿರುವುದರ ಹಿಂದೆ ಸಾಕಷ್ಟು ಕೃಷಿ ಮಾಡಿದ್ದೇನೆ ಎಂದು ಬಾಬಿಲೋನ ಅಜ್ಜಿ ಹೇಳಿಕೊಂಡಿದ್ದಾರೆ. ಪಾಲ್ ರಾಜ್ ವಶೀಕರಣ ಮಾಡಿ ಮೊಮ್ಮಗಳನ್ನು ವಶಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
 
ಆದರೆ ಬಾಲಿಲೋನ ಮಾತ್ರ ನಾವಿಬ್ಬರೂ ಇಷ್ಟಪಟ್ಟೇ ಮದುವೆ ಆಗಿದ್ದೀವಿ. ನಮ್ಮ ಅಜ್ಜಿ ಕೊಟ್ಟ ದೂರನ್ನು ಪರಿಗಣಿಸಬೇಡಿ. ಅದನ್ನು ರದ್ದು ಮಾಡಿ ಎಂದು ಪೊಲೀಸರನ್ನು ಕೋರಿಕೊಂಡಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments