Select Your Language

Notifications

webdunia
webdunia
webdunia
webdunia

ಸಿಎಂ ಬಸವರಾಜ ಬೊಮ್ಮಾಯಿ ಸಹಾಯ ನೆನೆದ ಕಿಚ್ಚ ಸುದೀಪ್

ಸಿಎಂ ಬಸವರಾಜ ಬೊಮ್ಮಾಯಿ ಸಹಾಯ ನೆನೆದ ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 29 ಜುಲೈ 2021 (10:00 IST)
ಬೆಂಗಳೂರು: ನಿನ್ನೆ ಪ್ರಮಾಣ ವಚನ ಸ್ವೀಕರಿಸಿ ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಸವರಾಜ ಬೊಮ್ಮಾಯಿ ಬಗ್ಗೆ ಕಿಚ್ಚ ಸುದೀಪ್ ಹೊಸ ವಿಚಾರ ಹೇಳಿದ್ದಾರೆ.


ನೂತನ ಸಿಎಂ ಆಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿಗೆ ಶುಭ ಕೋರಿರುವ ಕಿಚ್ಚ ಸುದೀಪ್ ತಮಗೆ ವೈಯಕ್ತಿಕವಾಗಿ ಅವರಿಂದ ಸಹಾಯವಾಗಿದೆ ಎಂದಿದ್ದಾರೆ.

‘ನಿಮ್ಮ ಸರಳತೆ ನೋಡುತ್ತಾ ಬೆಳೆದೆ. ನನ್ನ ವೃತ್ತಿ ಜೀವನದ ಆರಂಭದಲ್ಲಿ ನನಗೆ ಬೆನ್ನುಲುಬಾಗಿ ನಿಂತಿದ್ದರು. ನಿಮಗೆ ಶುಭ ಹಾರೈಕೆ ಮಾಮ’ ಎಂದು ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಮನಸ್ಯಗಳೆಲ್ಲಾ ಮರೆಯಾಯ್ತು, ನಾವಿಬ್ಬರೂ ಒಂದೇ ಎಂದ ದರ್ಶನ್-ರಕ್ಷಿತಾ