Select Your Language

Notifications

webdunia
webdunia
webdunia
webdunia

ಅಗಲಿದ ಹಿರಿಯ ನಟ ಮಹದೇವಪ್ಪನಿಗೆ 5 ಲಕ್ಷ ರೂ. ಬರುವಂತೆ ಶ್ರಮಿಸಿದ್ದರಂತೆ ಜಗ್ಗೇಶ್

ಅಗಲಿದ ಹಿರಿಯ ನಟ ಮಹದೇವಪ್ಪನಿಗೆ 5 ಲಕ್ಷ ರೂ. ಬರುವಂತೆ ಶ್ರಮಿಸಿದ್ದರಂತೆ ಜಗ್ಗೇಶ್
ಬೆಂಗಳೂರು , ಮಂಗಳವಾರ, 5 ಜನವರಿ 2021 (09:44 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಭಾನುವಾರ ನಮ್ಮನ್ನಗಲಿದ ಹಿರಿಯ ನಟ ಶನಿ ಮಹದೇವಪ್ಪ ಸಾವಿಗೆ ಕಂಬನಿ ಮಿಡಿದಿದ್ದು, ಅವರಿಗೆ ಹಿಂದೆ ಮಾಡಿದ್ದ ಸಹಾಯದ ಬಗ್ಗೆ ಹೇಳಿಕೊಂಡಿದ್ದಾರೆ.


1984 ರಿಂದಲೂ ಇವರನ್ನು ಬಲ್ಲೆ. ಮಾವ ಎಂದು ಕರೆಯುತ್ತಿದ್ದೆ. ಅಣ್ಣನ ಆತ್ಮೀಯರಾಗಿದ್ದರು. ಸಕ್ಕರೆ ಖಾಯಿಲೆಯಿಂದ ಎರಡೂ ಕಣ್ಣು ಕಳೆದುಕೊಂಡಿದ್ದರು. 10 ವರ್ಷದ ಹಿಂದೆ ಮೇಯರ್ ಫಂಡಿಂದ ಈತನಿಗೆ 5 ಲಕ್ಷ ರೂ. ವಿಶೇಷ ಪ್ಯಾಕೇಜ್ ಸಿಗುವಂತೆ ಮಾಡಿದ್ದೆ. ವೈಯಕ್ತಿಕವಾಗಿ ನಾನು, ಬ್ಯಾಂಕ್ ಜನಾರ್ಧನ್ ಜೊತೆ ಹೋಗಿ ಕೈಲಾದ ಸಹಾಯ ಮಾಡಿ ಬಂದಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮದುವೆ ಬಳಿಕ ಮತ್ತೊಂದು ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿರುವ ರಮೇಶ್ ಅರವಿಂದ್