Webdunia - Bharat's app for daily news and videos

Install App

ಡಾ. ರಾಜ್ ಹಾಡಿದ್ದ ಆ ಒಂದು ಹಾಡಿನ ಹಿಂದಿನ ಕತೆ ಹೇಳಿದ ಜಗ್ಗೇಶ್

Webdunia
ಮಂಗಳವಾರ, 21 ಜುಲೈ 2020 (11:30 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ಡಾ.ರಾಜಕುಮಾರ್ ನಾಡದೇವತೆ ಚಾಮುಂಡೇಶ್ವರಿ ಬಗ್ಗೆ ಹಾಡಿದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಹಾಡು ಹಾಡಿದ ಸಂದರ್ಭದ ಬಗ್ಗೆ ನವರಸನಾಯಕ ಜಗ್ಗೇಶ್ ಕತೆಯೊಂದನ್ನು ಹೇಳಿದ್ದಾರೆ.


ಈ ಹಾಡು ಹಾಡಿದ ಮೂರು ದಿನಗಳ ಬಳಿಕ ಜಗ್ಗೇಶ್ ಅಣ್ಣಾವ್ರನ್ನು ನೋಡಲು ಅವರ ಮನೆಗೆ ಹೋಗಿದ್ದರಂತೆ. ಆದರೆ ಆಗ ಅವರು ಮಲಗಿದ್ದರಿಂದ ಭೇಟಿಯಾಗಲು ಸಾಧ‍್ಯವಾಗಿರಲಿಲ್ಲ. ಆದರೆ ಪಾರ್ವತಮ್ಮನವರು ಜಗ್ಗೇಶ್ ಜತೆ ಮಾತನಾಡುತ್ತಾ  ತುಂಬಾ ವರ್ಷಗಳ ಬಳಿಕ ಯಜಮಾನರು ಸಡನ್ ಆಗಿ ಈ ಹಾಡು ಹಾಡಿದರು. ನನಗೆ ತುಂಬಾ ಖುಷಿಯಾಗಿ ಹೋಯಿತು ಎಂದು ಪತಿಯ ಬಗ್ಗೆ ಹೇಳಿಕೊಂಡಿದ್ದರಂತೆ. ಈ ಹಾಡಿನ ನೆನಪುಗಳನ್ನು ಈಗ ಜಗ್ಗೇಶ್ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments