Webdunia - Bharat's app for daily news and videos

Install App

ತಮ್ಮವರನ್ನು ನೋಡಲಾಗದೇ ಸಂಕಟ ಹೊರಹಾಕಿದ ಜಗ್ಗೇಶ್

Webdunia
ಮಂಗಳವಾರ, 11 ಆಗಸ್ಟ್ 2020 (10:31 IST)
ಬೆಂಗಳೂರು: ಕೊರೋನಾ ಎಂಬ ಮಹಾಮಾರಿ ಅದೆಷ್ಟೋ ಜನರಿಗೆ ತಮ್ಮ ಊರಿಗೆ ತೆರಳಲಾಗದೇ, ತಮ್ಮವರನ್ನು ನೋಡಲೂ ಆಗದೇ ಸಂಕಟ ತಂದಿಟ್ಟಿದೆ. ಆ ಸಂಕಟ ಈಗ ನವರಸನಾಯಕ ಜಗ್ಗೇಶ್ ಗೂ ತಟ್ಟಿದೆ.


ತಮ್ಮ ತವರೂರು ಮಾಯಸಂದ್ರ, ತುರುವೇಕೆರೆಯಲ್ಲೂ ಕೊರೋನಾ ಹರಡಿದ್ದು, ಇದೀಗ ಊರಿಗೆ ಹೋಗಲಾಗದೇ ಸಂಕಟ ಅನುಭವಿಸುತ್ತಿರುವುದಾಗಿ ಜಗ್ಗೇಶ್ ಹೇಳಿಕೊಂಡಿದ್ದಾರೆ.

ಕೊರೋನಾದಿಂದಾಗಿ ಈಗ ಮಾಯಸಂದ್ರಕ್ಕೆ ಹೊರಗಿನವರಿಗೆ ನಿಷೇಧ. ಇದರಿಂದಾಗಿ ತಮ್ಮ ರಾಮಣ್ಣ ಅಪ್ಪನ ಸಮಾಧಿ, ಕಾಲಭೈರವನ ದೇವಾಲಯ, ಚಿಕ್ಕಪ್ಪ ಯಾರನ್ನೂ ನೋಡಲಾಗದೇ ಸಂಕಟದಲ್ಲಿರುವೆ. ಎಲ್ಲ ಇದ್ದು ಏನೂ ಇಲ್ಲದಂತೆ ಆಗಿದೆ ಬದುಕು ಎಂದು ಬೇಸರಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments