Webdunia - Bharat's app for daily news and videos

Install App

ಎಸ್ ಪಿ ಬಿ ಸಾವಿಗೂ ಮೊದಲೇ ಸಿದ್ಧವಾಗಿತ್ತು ಅವರ ಪ್ರತಿಮೆ

Webdunia
ಸೋಮವಾರ, 28 ಸೆಪ್ಟಂಬರ್ 2020 (20:53 IST)
ಖ್ಯಾತ ಸಂಗೀತ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಾವು ಮುನ್ಸೂಚನೆ ಕೊಟ್ಟಿತ್ತಾ?

ಹೀಗೊಂದು ಅನುಮಾನ ಹಾಗೂ ಪ್ರಶ್ನೆ ಇದೀಗ ಅವರ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.

ಏಕೆಂದರೆ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾನ ಗಾರುಡಿಗ ತಮ್ಮ ಮೂರ್ತಿಯನ್ನು ತಯಾರು ಮಾಡುವಂತೆ ಸಾಯುವ ಮೊದಲೇ ತಿಳಿಸಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ಒಂದು ತಿಂಗಳಿಗೂ ಹೆಚ್ಚು ಕಾಲ ಕೊರೊನಾದೊಂದಿಗೆ ಸೆಣಸಾಡಿ ಚೇತರಿಸಿಕೊಂಡ ಎಸ್ ಪಿ ಬಿ ಶ್ವಾಸಕೋಶದ ವೈರಸ್‌ ಬೀರಿದ ಕೆಟ್ಟ ಪರಿಣಾಮದಿಂದ ಅಗಲಿದರು.
 ಜನಪ್ರಿಯ ಶಿಲ್ಪಿ ರಾಜ್‌ಕುಮಾರ್ ವುಡಾಯರ್ ಅವರ ಪೋಷಕರಿಗೆ ಪ್ರತಿಮೆಗಳನ್ನು ಮಾಡುವಂತೆ ಎಸ್ ಪಿ ಬಿ ಹೇಳಿದ್ದರು.

ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಶಿಲ್ಪಿ ನೆಲೆಸಿದ್ದಾರೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ತಂದೆ ಎಸ್.ಪಿ.ಸಂಬಮೂರ್ತಿ ಅವರು ಹರಿಕಥಾ ಕಲಾವಿದರಾಗಿದ್ದರೆ, ಅವರ ತಾಯಿ ಸಕುಂತಲಮ್ಮ ಗೃಹಿಣಿಯಾಗಿದ್ದರು. ರಾಜ್‌ಕುಮಾರ್ ವುಡಾಯರ್ ಅವರು ಎಸ್‌ಪಿಬಿ ಅವರ ಪ್ರತಿಮೆಯನ್ನೂ ಮಾಡಲು ಹೇಳಿದ್ದು, ಎಸ್ ಪಿ ಬಿಗೆ ಮೂರ್ತಿ ಹಸ್ತಾಂತರಿಸುವ ಮೊದಲೇ ಗಾಯಕ ಅಗಲಿರೋದು ವಿಧಿಯ ವಿಚಿತ್ರ ಆಟ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ಮುಂದಿನ ಸುದ್ದಿ
Show comments