Webdunia - Bharat's app for daily news and videos

Install App

ವಿಷ್ಣುವರ್ಧನ್ ನಿಧನದ ನಂತ್ರ ದ್ವಾರಕೀಶ್ ಕುಗ್ಗಿ ಹೋಗಿದ್ದರು: ನಟ ಸುಂದರರಾಜ್

Sampriya
ಮಂಗಳವಾರ, 16 ಏಪ್ರಿಲ್ 2024 (17:03 IST)
Photo Courtesy X
ಬೆಂಗಳೂರು: ಡಾ. ವಿಷ್ಣುವರ್ಧನ್ ನಿಧನದ ನಂತರ ದ್ವಾರಕೀಶ್ ಅವರು ಕುಗ್ಗಿ ಹೋಗಿದ್ದರು. ಕೆಲ ವಿಚಾರಗಳಿಂದ ಅವರು ದೂರವಾಗಿದ್ದರೂ ಬಿಟ್ರೆ ಅವರಿಬ್ಬರ ಸ್ನೇಹ ಬಿಡಿಸಲಾಗದ್ದು ಎಂದು ಕನ್ನಡದ ಹಿರಿಯ ನಟ ನಟ ಸುಂದರರಾಜ್ ನೆನಪಿಸಿಕೊಂಡರು.

ವಿಷ್ಣು ಹಾಗೂ ದ್ವಾರಕೀಶ್ ಸ್ನೇಹದ ಬಗ್ಗೆ ಮಾತನಾಡಿದ ಅವರು, ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರದ್ದು ಉತ್ತಮ ಸ್ನೇಹವಾಗಿತ್ತು. ಸಿನಿಮಾ ವಿಚಾರಕ್ಕೆ ಅಷ್ಟೇ ಅವರು ಮುನಿಸಿಕೊಂಡಿದ್ದರು.  ದ್ವಾರಕೀಶ್‌ಗೆ ವಿಷ್ಣುವರ್ಧನ್ ಜತೆಗೆ ಮಾಡಿದ ಸಿನಿಮಾಗಳೆಲ್ಲ ಯಶಸ್ಸಿ ತಂದುಕೊಡುತ್ತಿದ್ದವು. ಅದರ ಲಾಭದಲ್ಲಿ ದ್ವಾರಕೀಶ್ ಬೇರೆ ಭಾಷೆಗೆ ಬಂಡವಾಳ ಹಾಕುತ್ತಿದ್ದ ಎಂಬ ನೋವಿತ್ತು. ಈ ವಿಚಾರ ಇಬ್ಬರನ್ನು ದೂರ ಮಾಡಿತ್ತು. ಆದರೆ ಬೇರೆ ವಿಚಾರದಲ್ಲಿ ಅವರಿಬ್ಬರ ಸ್ನೇಹ ಉತ್ತಮವಾಗಿತ್ತು ಎಂದರು.

ಇಬ್ಬರು ಜಗಳದಲ್ಲಿ ಮೂರನೇ ವ್ಯಕ್ತಿ ಹೋಗಬಾರದು. ಆಗ ಜಗಳ ಬೇರೆ ರೀತಿಯಾಗಿ ಕಾಣಿಸಿಕೊಳುತ್ತದೆ. ಆದರೆ ದ್ವಾರಕೀಶ್ ಹಾಗೂ ವಿಷ್ಣ ಸ್ನೇಹ ತುಂಬಾನೇ ಪವಿತ್ರವಾದದ್ದು. ಇನ್ನೂ ವಿಷ್ಣುವರ್ಧನ್ ಅವರು ತೀರಿಕೊಂಡ ನಂತರ ದ್ವಾರಕೀಶ್ ಕುಗ್ಗಿ ಹೋಗಿದ್ದರು ಎಂದರು.


ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments