Webdunia - Bharat's app for daily news and videos

Install App

ಟ್ರೋಪಿ ಗೆದ್ದ ತಕ್ಷಣ ನಾಪತ್ತೆಯಾದ ಹನುಮಂತು ಮಾಡಿದ್ದೇನು ಗೊತ್ತಾ

Sampriya
ಸೋಮವಾರ, 27 ಜನವರಿ 2025 (18:32 IST)
ಬೆಂಗಳೂರು: ಬಿಗ್‌ಬಾಸ್ ಸೀಸನ್ 11ರ ಟ್ರೋಪಿ ಗೆದ್ದ ಹಳ್ಳಿ ಹೈದ ಹನುಮಂತು ಇದೀಗ ಮಾಧ್ಯಮದವರ ಮುಂದೆ ಬಂದಿದ್ದಾರೆ.

ಬೇರೆಲ್ಲ ಸ್ಪರ್ಧಿಗಳು ನಿನ್ನೆಯೇ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು. ಆದರೆ ವಿನ್ನರ್ ಆದ ಹನುಮಂತು ಮಾತ್ರ ಕಂಡಿರಲಿಲ್ಲ. ಇದೀಗ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಹನುಮಂತು, ನಾನು ಎಪಿಸೋಡ್ ಮುಗಿದ ತಕ್ಷಣ ಹೋಗಿ ಮಲ್ಕೊಂಡೆ. ಎದ್ದಿದ್ದು ಲೇಟಾಯಿತು. ದಯವಿಟ್ಟು ಕ್ಷಮಿಸಿ ಎಂದು ಎಂದಿನಂತೆ ನಗೆ ಚಟಾಕಿ ಹಾಯಿಸಿದ್ದಾರೆ.

ನಾನು ಎಲ್ಲೂ ಹೋಗಿಲ್ಲ. ಇಲ್ಲೆ ಇದ್ದೆ. ಇನ್ನೂ ಈ ಗೆಲುವು ನನ್ನದಲ್ಲ. ಇದು ಕರ್ನಾಟಕ ಜನತೆ ನೀಡಿರುವ ಗೆಲುವು ಎಂದು ಧನ್ಯವಾದ ಸಲ್ಲಿಸಿದರು.

ಇನ್ನೂ ದೋಸ್ತನ ಬಗ್ಗೆ ಮಾತನಾಡಿದ ಅವರು, ನಾನು ಅವನ ಚಿಂತನೆ ಒಂದೇ ರೀತಿಯದ್ದು. ಆತ ಮನಸ್ಸಿನಲ್ಲಿದ್ದನ್ನು  ಹೊರಗಡೆ ಹೇಳ್ತಿದ್ದ, ನಾನು ಮನಸ್ಸಿನ್ನಲ್ಲಿಡುತ್ತೇನೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments