Webdunia - Bharat's app for daily news and videos

Install App

‘ಪ್ರೀತಿಯ ನಡುವೆ ವಾರ್ ಅನ್ನೋ ಪದ ಬೇಡ’ ಹೀಗ್ಯಾಕೆ ಹೇಳಿದ್ರು ಸುದೀಪ್?

Webdunia
ಶನಿವಾರ, 28 ಜುಲೈ 2018 (06:45 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ 'ಕರ್ನಾಟಕ ಚಲನಚಿತ್ರ ಕಪ್’ ನ ಮೊದಲ ಆವೃತ್ತಿ ಯಶಸ್ವಿಯಾಗಿದ್ದು, ಇದರಲ್ಲಿ ನಟ ಶಿವರಾಜ್ ಕುಮಾರ್ ಅವರ ತಂಡ ಜಯಸಾಧಿಸಿತ್ತು.


ಇದೀಗ ಎರಡನೇ ಆವೃತ್ತಿಗೆ ಸ್ಯಾಂಡಲ್ ವುಡ್ ನ ನಟರು, ನಿರ್ದೇಶಕರು ಅಕಾಡಕ್ಕೆ ಇಳಿದು ಹೋರಾಡಲು ಅಣಿಯಾಗುತ್ತಿದ್ದಾರೆ. ಈ ನಡುವೆ ಶಿವಣ್ಣ ಹಾಗೆ ಕಿಚ್ಚ ಸುದೀಪ್ ತಂಡಗಳು ಈ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು,  ಇದಕ್ಕೆ ಶಿವಣ್ಣ ಹಾಗೂ ಕಿಚ್ಚ ಸುದೀಪ್ ವಾರ್ ಅಂತ ಬಿಂಬಿಸಲಾಗುತ್ತಿದೆ.  ಇದು ಕಿಚ್ಚ ಸುದೀಪ್ ಅವರ ಗಮನಕ್ಕೂ ಬಂದಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು,’ ಇದರಲ್ಲಿ ಇಡೀ ಚಿತ್ರರಂಗವೇ ಸೇರಿಕೊಂಡಿದೆ . ಉಪ್ಪಿ ಸಾರ್ , ಪುನೀತ್ , ಗಣೇಶ್ , ಯಶ್ , ಸೇರಿದಂತೆ ಟೆಕ್ನಿಷಿಯನ್ಸ್ , ನಿರ್ಮಾಪಕರು , ಮಾಧ್ಯಮದವರು ಎಲ್ಲರು ಇದರ ಭಾಗವಾಗಿದ್ದಾರೆ . ಇದರಲ್ಲಿ ನಾನು ಹಾಗೆ ಶಿವಣ್ಣ ಸಹ ಇದ್ದೇವೆ ಅಷ್ಟೆ . ಪ್ರೀತಿಯ ನಡುವೆ ವಾರ್ ಅನ್ನೋ ಪದ ಬೇಡ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments