Webdunia - Bharat's app for daily news and videos

Install App

ನಿರ್ದೇಶಕ ಸಾಯಿ ಬಾಲಾಜಿ ಕೊರೊನಾ ಸೋಂಕಿನಿಂದ ನಿಧನ

Webdunia
ಬುಧವಾರ, 28 ಏಪ್ರಿಲ್ 2021 (11:33 IST)
ಹೈದರಾಬಾದ್ : ಹಿರಿಯ ಚಿತ್ರಕಥೆಗಾರ, ನಿರ್ದೇಶಕ ಸಾಯಿ ಬಾಲಾಜಿ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇವರು ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

ಇವರು ದಿವಂಗತ ಉದಯ್ ಕಿರಣ್ ಅವರ ಕೊನೆಯ ಚಿತ್ರ ‘ಜೈ ಶ್ರೀರಾಮ್’ ಅನ್ನು ನಿರ್ದೇಶಿಸಿದ್ದರು.  ಅಲ್ಲದೇ ನಾಗ ಬಾಬು ಅವರ ಅಂಜನಾ ಪ್ರೊಡಕ್ಷನ್ , ಕೃಷ್ಣ ವಂಸಿ ಮತ್ತು ವೈವಿಎಸ್ ಚೌದರಿ ಅವರ ಬರವಣಿಗೆಯ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan: ಸುಮ ಅಮ್ಮನಿಂದ ದೂರವಿದ್ದರೂ ಅಂಬಿ ಅಪ್ಪಾಜಿ ಮರೆಯದ ನಟ ದರ್ಶನ್

Kamal Hassan: ಕನ್ನಡಕ್ಕೆ ಹೇಗೆ ಗೌರವ ಕೊಡಬೇಕು ಎಂದು ಪವನ್ ಕಲ್ಯಾಣ್, ರಜನೀಕಾಂತ್ ನೋಡಿ ಕಲಿಯಿರಿ

Hritik Roshan: ಬೆಳೆದ ಮೇಲೆ ಕನ್ನಡಿಗರು ಕಾಣಲ್ವಾ: ಹೊಂಬಾಳೆ ಫಿಲಂಸ್ ವಿರುದ್ಧ ಕನ್ನಡಿಗರ ಕಿಡಿ

Kamal Hassan: ಕನ್ನಡ ವಿವಾದದಿಂದ ಕಮಲ್ ಹಾಸನ್ ಸಿನಿಮಾಗೆ ಪುಕ್ಸಟೆ ಪ್ರಚಾರ

Shivanna: ಕಮಲ್ ಹಾಸನ್ ವಿವಾದವನ್ನು ಯಾಕೆ ದೊಡ್ಡದು ಮಾಡ್ತೀರಾ: ಶಿವರಾಜ್ ಕುಮಾರ್

ಮುಂದಿನ ಸುದ್ದಿ
Show comments