Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಡಿ ಬಾಸ್ ದರ್ಶನ್

ಫ್ಯಾನ್ಸ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಡಿ ಬಾಸ್ ದರ್ಶನ್
ಹುಬ್ಬಳ್ಳಿ , ಸೋಮವಾರ, 1 ಮಾರ್ಚ್ 2021 (09:43 IST)
ಹುಬ್ಬಳ್ಳಿ: ರಾಬರ್ಟ್ ಪ್ರಿ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ.


ತಾವು ಎಲ್ಲಾದರೂ ಕಾರಿನಲ್ಲಿ ತೆರಳುವಾಗ ತಮ್ಮನ್ನು ಬೈಕ್ ನಲ್ಲಿ ಕಿರುಚಾಡಿಕೊಂಡು ಒಂದೇ ಒಂದು ಸೆಲ್ಫಿಗಾಗಿ ಹಿಂಬಾಲಿಸಿಕೊಂಡು ಬರುವ ಫ್ಯಾನ್ಸ್ ಗೆ ದರ್ಶನ್ ಎಚ್ಚರಿಕೆ ಕೊಟ್ಟಿದ್ದಾರೆ. ನಿಮ್ಮನ್ನು ನಂಬಿಕೊಂಡು ಕುಟುಂಬಸ್ಥರು ಇರುತ್ತಾರೆ. ಅವರ ಬಗ್ಗೆ ಯೋಚನೆ ಮಾಡಿ. ನಾನು ಸ್ಪೀಡಾಗಿ ಕಾರಿನಲ್ಲಿ ಹೋಗುವಾಗ ನನ್ನನ್ನು ಹಿಂಬಾಲಿಸಲು ಹೋಗಿ ನೀವು ಅಪಾಯ ಮೈಮೇಲೆಳದುಕೊಳ್ಳಬೇಡಿ. ಬದುಕಿದ್ದರೆ ಮತ್ತೊಮ್ಮೆ ನನ್ನನ್ನು ನೋಡಬಹುದು. ಆದರೆ ಒಂದೇ ಒಂದು ಲೈಕ್, ಕಾಮೆಂಟ್ ಗಾಗಿ ಫೋಟೋ ತೆಗೆಯಲು ಪ್ರಾಣ ಒತ್ತೆಯಿಟ್ಟು ಹಿಂಬಾಲಿಸಬೇಡಿ ಎಂದು ದರ್ಶನ್ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಷ್ಣವ್ ತೇಜ್ 2ನೇ ಚಿತ್ರದ ಶೀರ್ಷಿಕೆ ಏನು ಗೊತ್ತಾ?