Select Your Language

Notifications

webdunia
webdunia
webdunia
webdunia

ಸುದೀಪ್ ಹಾದಿ ಹಿಡಿದ ದರ್ಶನ್

ಸುದೀಪ್ ಹಾದಿ ಹಿಡಿದ ದರ್ಶನ್
Bangalore , ಸೋಮವಾರ, 7 ಆಗಸ್ಟ್ 2017 (08:22 IST)
ಬೆಂಗಳೂರು: ಕಿಚ್ಚ ಸುದೀಪ್ ಆಗಾಗ ತಮ್ಮ ಕಂಚಿನ ಕಂಠವನ್ನು ಬೇರೆಯವರ ಚಿತ್ರಕ್ಕೆ ನೀಡಿದ ಉದಾಹರಣೆಯಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಅದೇ ಕೆಲಸ ಮಾಡಲಿದ್ದಾರೆ.

 
ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರಕ್ಕೆ ದರ್ಶನ್ ಧ್ವನಿ ನೀಡಲಿದ್ದಾರೆ. ಈ ಚಿತ್ರ ಆರಂಭವಾಗುವುದೇ ದರ್ಶನ್ ವಾಯ್ಸ್ ನಿಂದ. ಒಟ್ಟಾರೆ 12 ನಿಮಿಷ ಚಾಲೆಂಜಿಂಗ್ ಸ್ಟಾರ್ ಧ್ವನಿ ಬಳಸಲಾಗಿದೆಯಂತೆ.

50 ನೇ ಚಿತ್ರ ಕುರುಕ್ಷೇತ್ರದ ತಯಾರಿಯಲ್ಲಿರುವ ದರ್ಶನ್ ಇನ್ನೊಬ್ಬರ ಚಿತ್ರಕ್ಕೆ ಧ್ವನಿ ನೀಡುತ್ತಿರುವುದು ಇದೇ ಮೊದಲು. ಹೊಸಬರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಹೊಸ ಚಾಲೆಂಜ್ ಎದುರಿಸಲು ದರ್ಶನ್ ರೆಡಿಯಾಗಿದ್ದಾರೆ.

ಇದನ್ನೂ ಓದಿ.. ಪ್ರಧಾನಿ ಮೋದಿಗೆ ಬಳೆ ಕಳುಹಿಸಿಕೊಟ್ಟ ‘ಕೈ’ ಮಹಿಳೆಯರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಸುದ್ದಿ ಹಬ್ಬಿಸುತ್ತಿದ್ದವರಿಗೆ ಉತ್ತರ ಕೊಟ್ಟ ಬಾಹುಬಲಿ ಪ್ರಭಾಸ್