Webdunia - Bharat's app for daily news and videos

Install App

ಬೇಸರದಲ್ಲಿದ್ದ ದರ್ಶನ್ ಅಭಿಮಾನಿಗಳಿಗೆ ದುಪ್ಪಟ್ಟು ಖುಷಿಕೊಟ್ಟ ಅರ್ಜುನ್ ಜನ್ಯಾ

Webdunia
ಬುಧವಾರ, 4 ಮಾರ್ಚ್ 2020 (11:29 IST)
ಬೆಂಗಳೂರು: ಒಡೆಯ ಸಿನಿಮಾದ ಹಾಡುಗಳನ್ನು ಕೇಳಿದ ಬಳಿಕ ದರ್ಶನ್ ಅಭಿಮಾನಿಗಳು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮೇಲೆ ಬೇಸರಗೊಂಡಿದ್ದರು. ಕೇವಲ ಕಿಚ್ಚ ಸುದೀಪ್ ಗೆ ಮಾತ್ರ ಜನ್ಯಾ ಒಳ್ಳೆ ಹಾಡು ಕೊಡ್ತಾರೆ. ನಮ್ಮ ಬಾಸ್ ಗೆ ಇಷ್ಟು ಕೆಟ್ಟ ಹಾಡು ಸಂಯೋಜಿಸಿ ಕೊಟ್ಟಿದ್ದು ಸರಿಯಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.


ಆ ಸುದ್ದಿ ಜನ್ಯಾವರೆಗೂ ತಲುಪಿತ್ತು. ನಾನು ಮಾಡುವ ಪ್ರತಿಯೊಂದು ಹಾಡನ್ನು ಚೆನ್ನಾಗಿ ಬರಬೇಕು ಎಂಬ ಉದ್ದೇಶದಿಂದಲೇ ಮಾಡುತ್ತೇನೆ. ದರ್ಶನ್ ಸರ್ ಆಗಲೀ, ಸುದೀಪ್ ಸರ್ ಆಗಲಿ ನನಗೆ ಒಳ್ಳೆಯ ಹಾಡು ಮಾಡು ಅಂತಷ್ಟೇ ಹೇಳುತ್ತಾರೆ ಎಂದು ಬೇಸರಿಸಿಕೊಂಡಿದ್ದರು ಜನ್ಯಾ. ಅಷ್ಟಕ್ಕೂ ಒಂದು ಹಾಡು ಫೈನಲ್ ಮಾಡುವುದು ಕೇವಲ ಸಂಗೀತ ನಿರ್ದೇಶಕನ ಕೆಲಸವಾಗಿರುವುದಿಲ್ಲ. ನಿರ್ದೇಶಕರು, ನಿರ್ಮಾಪಕರ ಪಾತ್ರವೂ ಇದರಲ್ಲಿ ಇರುತ್ತದೆ. ಹಾಗಿದ್ದರೂ ದರ್ಶನ್ ಅಭಿಮಾನಿಗಳ ಬೇಸರ ಮಾತ್ರ ಜನ್ಯಾ ಮೇಲಿತ್ತು.

ಆದರೆ ಆ ಬೇಸರವೆನ್ನೆಲ್ಲಾ ‘ರಾಬರ್ಟ್’ ಹಾಡಿನ ಮೂಲಕ ಜನ್ಯಾ ನೀಗಿಸಿದ್ದಾರೆ. ‘ರಾಬರ್ಟ್’ ಸಿನಿಮಾದ ‘ಬಾ ರೆಡಿ’ ಎಂಬ ಮಾಸ್ ಹಾಡು ನಿನ್ನೆ ಬಿಡುಗಡೆಯಾಗಿತ್ತು. ಇದೀಗ ಒಂದು ಮಿಲಿಯನ್ ವ್ಯೂಸ್ ಕಡೆಗೆ ದಾಪುಗಾಲಿಟ್ಟಿದೆ. ಈ ಹಾಡು ಕೇಳಿ ಫುಲ್ ಖುಷಿಯಾಗಿರುವ ದರ್ಶನ್ ಅಭಿಮಾನಿಗಳು ಅರ್ಜುನ್ ಜನ್ಯಾ ಕಮ್ ಬ್ಯಾಕ್ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ತನ್ನ ಬ್ಯೂಟಿಯನ್ನು ಕೆದಕಿದವನಿಗೆ ಚಳಿ ಬಿಡಿಸಿದ ನಟಿ ಖುಷ್ಭೂ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments