Select Your Language

Notifications

webdunia
webdunia
webdunia
webdunia

ಅಭಿಮಾನಿಗಳು ಬರ್ತ್ ಡೇ ದಿನ ದರ್ಶನ್ ಗೆ ನೀಡಿದ ಧವಸ, ಧಾನ್ಯಗಳ ಕತೆ ಏನಾಯ್ತು ಗೊತ್ತಾ?

ಅಭಿಮಾನಿಗಳು ಬರ್ತ್ ಡೇ ದಿನ ದರ್ಶನ್ ಗೆ ನೀಡಿದ ಧವಸ, ಧಾನ್ಯಗಳ ಕತೆ ಏನಾಯ್ತು ಗೊತ್ತಾ?
ಬೆಂಗಳೂರು , ಬುಧವಾರ, 26 ಫೆಬ್ರವರಿ 2020 (10:40 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಯ ಮೇರೆಗೆ ಅವರ ಹುಟ್ಟುಹಬ್ಬದಂದು ಅಭಿಮಾನಿಗಳು ಕೇಕ್, ಹಾರ-ತುರಾಯಿಗಳ ಬದಲು ದವಸ-ಧಾನ್ಯಗಳನ್ನು ಉಡುಗೊರೆಯಾಗಿ ನೀಡಿದ್ದರು.


ಈ ಸಾಮಗ್ರಿಗಳು ಡಿ ಬಾಸ್ ತೋಟದ ಮನೆಯ ಗೋಡೌನ್ ನಲ್ಲಿ ತುಂಬಿ ಹೋಗಿತ್ತು. ಈ ಸಾಮಗ್ರಿಗಳ ಕತೆ ಏನಾಯ್ತು ಗೊತ್ತಾ?

ಇದೀಗ ದರ್ಶನ್ ಸಂಗಡಿಗರು ಈ ಸಾಮಗ್ರಿಗಗಳನ್ನು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಸಾಗಿಸುವ ಕೆಲಸ ಆರಂಭಿಸಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಬಂದ ವಿಶೇಷ ಉಡುಗೊರೆಗಳನ್ನು ಸದ್ಬಳಕೆ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ 'ಆನೆ ಬಲ' ಹಾಡುಗಳು..!