Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರ ಚಿತ್ರದಿಂದ ಹೊರಬಂದ ದರ್ಶನ್..?

ಕುರುಕ್ಷೇತ್ರ ಚಿತ್ರದಿಂದ ಹೊರಬಂದ ದರ್ಶನ್..?
ಬೆಂಗಳೂರು , ಶುಕ್ರವಾರ, 30 ಜೂನ್ 2017 (20:58 IST)
ಸದ್ಯ ಬರುತ್ತಿರುವ ವರದಿಗಳನ್ನ ನಂಬುವುದಾದರೆ ಕನ್ನಡದ ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರದಿಂದ ಹೊರಬರಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಚಿತ್ರದ ಫೋಟೋಶೂಟ್`ನಲ್ಲಿ ದರ್ಶನ್ ಭಾಗವಹಿಸಿದ್ದರು.. ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರ ದರ್ಶನ್ ಅವರ 50ನೇ ಚಿತ್ರವಾಗುತ್ತಿತ್ತು. ಆದರೆ, ಇನ್ನೂ ಪಾತ್ರಗಳ ಆಯ್ಕೆ ಅಂತಿಮಗೊಳಿಸದ ಚಿತ್ರತಂಡದ ಬಗ್ಗೆ ದರ್ಶನ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸದ್ಯ, ದರ್ಶನ್ ತಾರಕ ಚಿತ್ರದ ಶೂಟಿಂಗ್`ನಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಅಂಬರೀಷ್ ಸಹ ಕುರುಕ್ಷೇತ್ರ ಚಿತ್ರದಲ್ಲಿ ನಟಿಸುವುದಿಲ್ಲವೆಂದು ಹೇಳಿದ್ದರು.

ಕೃಪೆ: ಟೈಮ್ಸ್ ಆಫ್ ಇಂಡಿಯಾ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿ ನಿರ್ಮಾಪಕಿ ಏಕ್ತಾ ಕಪೂರ್ ಗೂ ಸಚಿನ್ ತೆಂಡುಲ್ಕರ್ ಎಂದರೆ ಭಯವಂತೆ!