Select Your Language

Notifications

webdunia
webdunia
webdunia
Saturday, 12 April 2025
webdunia

ಪುನೀತ್ ನಮನ ಕಾರ್ಯಕ್ರಮದಿಂದ ಅರ್ಧಕ್ಕೇ ತೆರಳಿದ ಪತ್ನಿ ಅಶ್ವಿನಿ

ಪುನೀತ್ ನಮನ
ಬೆಂಗಳೂರು , ಮಂಗಳವಾರ, 16 ನವೆಂಬರ್ 2021 (16:57 IST)
ಬೆಂಗಳೂರು: ಅರಮನೆ ಮೈದಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೌರವಾರ್ಥ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪತ್ನಿ ಅಶ್ವಿನಿ ಪುನೀತ್, ಪುತ್ರಿ ಧೃತಿ ಅರ್ಧದಿಂದಲೇ ತೆರಳಿದ್ದಾರೆ.

ಪತಿಯ ಸ್ಮರಣಾರ್ಥ ನಡೆಯುತ್ತಿರುವ ಕಾರ್ಯಕ್ರಮದ ವೇಳೆ ತೀರಾ ಭಾವುಕರಾಗಿರುವ ಅಶ್ವಿನಿ ಹೆಚ್ಚು ಹೊತ್ತು ಕಾರ್ಯಕ್ರಮದಲ್ಲಿ ಇರುವ ಶಕ್ತಿ ತನಗಿಲ್ಲ. ಹೀಗಾಗಿ ಸಿಎಂ ಭಾಷಣ ಮುಗಿದ ಮೇಲೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದರಂತೆ.

ಹೀಗಾಗಿ ಸಿಎಂ ಭಾಷಣ ಮುಗಿದ ತಕ್ಷಣವೇ ಅಶ್ವಿನಿ ಪುತ್ರಿ ಜೊತೆ ಸಭಾಂಗಣದಿಂದ ತೆರಳಿದ್ದಾರೆ. ಕಾರ್ಯಕ್ರಮದಲ್ಲಿ ಇದ್ದಷ್ಟು ಹೊತ್ತೂ ತೀರಾ ಭಾವುಕರಾಗಿ ಕಣ್ಣೊರೆಸುತ್ತಲೇ ಅವರು ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ: ಸಿಎಂ ಘೋಷಣೆ