Webdunia - Bharat's app for daily news and videos

Install App

ಇದೆಲ್ಲ ಅಮೃತಧಾರೆ ಹೀರೋಯಿನ್ ಸೀರಿಯಲ್ ಬಿಡುವ ಲಕ್ಷಣ

Sampriya
ಬುಧವಾರ, 5 ಮಾರ್ಚ್ 2025 (14:50 IST)
Photo Courtesy X
ಬೆಂಗಳೂರು: ಜೀ ಕನ್ನಡದ ಟಾಪ್‌ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ವಿಭಿನ್ನ ಕಥಾಹಂದರದ ಮೂಲಕ ಉತ್ತಮ ಟಿಆರ್‌ಪಿಯೊಂದಿಗೆ ಪ್ರಸಾರವಾಗುತ್ತಿದೆ.

ಉತ್ತಮ ಟಿಆರ್‌ಪಿಯೊಂದಿಗೆ ಸೀರಿಯಲ್‌ ಸಾಗುತ್ತಿದ್ದಾಗ ಇದೀಗ ಏಕಾಏಕಿ ಸೀರಿಯಲ್‌ನ ಭೂಮಿಕಾ ಪಾತ್ರಧಾರಿ ನಟಿ ಛಾಯಾಸಿಂಗ್ ಅವರು ಸೀರಿಯಲ್‌ ಬಿಡುತ್ತಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದಕ್ಕೆಲ್ಲ ಕಾರಣ ಸೀರಿಯಲ್‌ನಲ್ಲಿ ಆಗುತ್ತಿರುವ ಸದ್ಯದ ಸ್ಟೋರಿ. ಮಗು ಆಗಲ್ಲ ಎಂದು ಭೂಮಿ, ತನ್ನ ಗಂಡ ಗೌತಮ್‌ಗೆ ಎರಡನೇ ಮದುವೆ ಮಾಡಲು ಹೊರಟಿದ್ದಾಳೆ. ಗೌತಮ್‌ಗೆ ಎರಡನೇ ಮದುವೆಗೆ ಚಿಕ್ಕಮ್ಮ ಶಕುಂತಲಾ ಹುಡುಗಿಯನ್ನು ಹುಡುಕಿದ್ದು ಆಯಿತು. ಆ ಹುಡುಕಿ ಜತೆ ಭೂಮಿಕಾ ಮಾತನಾಡಿ, ಇದೀಗ ಗೌತಮ್ ಹಾಗೂ ಮಧುರಾ ಇಬ್ಬರು ಮಾತುಕತೆಗೆ ಭೇಟಿಯಾಗಿದ್ದಾರೆ.

ಆದರೆ ಗೌತಮ್‌ಗೆ ಮಾತ್ರ ಎರಡನೇ ಮದುವೆ ವಿಚಾರ ಗೊತ್ತಿಲ್ಲ. ಇಂದಿನ ಪ್ರೋಮೋ ನೋಡಿದ ಸೀರಿಯಲ್‌ನ ಅಭಿಮಾನಿಗಳು ಭೂಮಿಕಾ ಪಾತ್ರದಾರಿ ಛಾಯಸಿಂಗ್ ಅವರು ಸೀರಿಯಲ್ ಬಿಡುವ ಲಕ್ಷಣವಿದು. ಅದಕ್ಕಾಗಿ ಇದೀಗ ಗೌತಮ್‌ಗೆ ಎರಡನೇ ಮದುವೆ ಮಾಡಲು ಹೊರಟಿದ್ದಾರೆ ಎಂದು ಲೆಕ್ಕಚಾರ ಹಾಕಿದ್ದಾರೆ.

ಆದರೆ ಜೀ ಚಾನೆಲ್‌ನಿಂದಲೂ, ಸೀರಿಯಲ್ ತಂಡದಿಂದಲೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

ಮುಂದಿನ ಸುದ್ದಿ
Show comments