Webdunia - Bharat's app for daily news and videos

Install App

ಅಗ್ನಿಸಾಕ್ಷಿ ಹುಡುಗ ಸಿದ್ಧಾರ್ಥನ ಹೊಸ ಲವ್ ಸ್ಟೋರಿ!

Webdunia
ಶನಿವಾರ, 27 ಮೇ 2017 (11:03 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸನ್ನಿಧಿಯ ಮುದ್ದಿನ ಗಂಡನಾಗಿ ಮನೆ ಮಾತಾಗಿರುವ ಸಿದ್ಧಾರ್ಥ್ ಆಲಿಯಾಸ್ ವಿಜಯ್ ಸೂರ್ಯ ಹೊಸ ಲವ್ ಸ್ಟೋರಿಯಲ್ಲಿ ಬ್ಯುಸಿಯಾಗಿದ್ದಾರೆ!

 
ಅಂದರೆ ಗುಳಿ ಕೆನ್ನೆಯ ಈ ಚಾಕಲೇಟ್ ಹೀರೋ ರಿಯಲ್ ಲೈಫ್ ಲವ್ ಸ್ಟೋರಿ ಏನಾದ್ರೂ ಶುರುವಾಗಿದ್ಯಾ? ಅಲ್ಲಪ್ಪಾ.. ನಾವು ಹೇಳುತ್ತಿರುವುದು ರೀಲ್ ಲೈಫ್ ಸ್ಟೋರಿ ಬಗ್ಗೆ. ‘ಇಷ್ಟಕಾಮ್ಯ’ದಂತಹ ಚಿತ್ರದಲ್ಲಿ ನಟಿಸಿ ಸುದ್ದಿ ಮಾಡಿರುವ ವಿಜಯ್ ಹೊಸ ಸಿನಿಮಾ ಲಕ್ನೋ ಟು ಬೆಂಗಳೂರು ಬಗ್ಗೆ.

ಬೆಂಗಳೂರು ಮೂಲದ ಮುಸ್ಲಿಂ ಹುಡುಗ ಮತ್ತು ಲಕ್ನೋದ ಹಿಂದೂ ಯುವತಿಯ ನಡುವೆ ನಡೆಯುವ ಪ್ರೆಮಕತೆಯನ್ನೊಳಗೊಂಡ ಸಿನಿಮಾ ಇದಾಗಿದೆ. ಈ ಸಿನಿಮಾಗಾಗಿಯೇ ವಿಜಯ್ ದಾಡಿ ಬಿಟ್ಟುಕೊಂಡಿದ್ದಾರಂತೆ. ಸದ್ಯದಲ್ಲೇ ಚಿತ್ರ ತೆರೆ ಮೇಲೆ ಬರಲಿದ್ದು, ಅಗ್ನಿ ಸಾಕ್ಷಿ ಹುಡುಗನ ಲವ್ ಸ್ಟೋರಿ ನೋಡಲು ಸಿದ್ಧರಾಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments