Webdunia - Bharat's app for daily news and videos

Install App

ಪವರ್‌ಫುಲ್ ಸೌಲಭ್ಯಗಳೊಂದಿಗೆ ಸ್ಯಾಂಸಂಗ್ ಸ್ಮಾರ್ಟ್‌ಫೋನ್

Webdunia
ಮಂಗಳವಾರ, 7 ಮಾರ್ಚ್ 2017 (11:46 IST)
ಪ್ರಮುಖ ಎಲಕ್ಟ್ರಾನಿಕ್ ಉತ್ಪನ್ನಗಳ ಸ್ಯಾಂಸಂಗ್ ಕಂಪೆನಿ ಮೊಬೈಲ್ ತಯಾರಿಕೆಯಲ್ಲಿ ತನ್ನದೇ ಆದಂತಹ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಅದಕ್ಕನುಗುಣವಾಗಿ ಕಾಲಕಾಲಕ್ಕೆ ಹೊಸ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. 
 
ಇತ್ತೀಚೆಗೆ ಗ್ಯಾಲಕ್ಸಿ ಎ7, ಎ5 ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎ (2017) ಸೀರೀಸ್ ಮೂಲಕ ಅತ್ಯಾಧುನಿಕ, ವಿನೂತನ ವಿನ್ಯಾಸದ ಫೋನ್ ಬಿಡುಗಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಸ್ಯಾಂಸಂಗ್ ಇಂಡಿಯಾ ಹಿರಿಯ ಉಪಾಧ್ಯಕ್ಷ ಅಸಿಂ ವರ್ಸಿ ಮಾತನಾಡುತ್ತಾ, ನಮ್ಮ ಗ್ರಾಹಕರಿಗಾಗಿ ಅತ್ಯಾಧುನಿಕ ಮೊಬೈಲ್‌ಗಳನ್ನು ತರಲು ನಾವು ಯಾವತ್ತೂ ಮುಂದಿರುತ್ತೇವೆ ಎಂದಿದ್ದಾರೆ.
 
ಸದ್ಯಕ್ಕೆ ಬಿಡುಗಡೆ ಮಾಡಿರುವ ಫೋನ್‌ಗಳೂ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿವೆ. ಗ್ಯಾಲಾಕ್ಸಿ ಎ2017 ಸೀರೀಸ್‌ನ ಈ ಫೋನ್‌ಗಳು ನೀರು, ಧೂಳು ಬಿದ್ದರೂ ತಡೆದುಕೊಂಡು ಕಾರ್ಯನಿರ್ವಹಿಸಲಿವೆ. ಗ್ಯಾಲಕ್ಸಿ ಎ7 ಬೆಲೆ ರೂ.34,490, ಎ5 ಬೆಲೆ ರೂ.28,990. 
 
ಗ್ಯಾಲಾಕ್ಸಿ ಎ7, ಎ5 ವಿಶೇಷತೆಗಳು
* 5.7 ಇಂಚಿನ ಫುಲ್‌ ಎಚ್‌ಡಿ ಸ್ಪರ್ಶಸಂವೇದಿ ಪರದೆ (ಎ7)
* 5.2 ಇಂಚಿನ ಸ್ಪರ್ಶ ಸಂವೇದಿ ಪರದೆ (ಎ5)
* ಡ್ಯುಯಲ್ ಸಿಮ್
* ಆಂಡ್ರಾಯ್ಡ್ 6.0 ಮಾರ್ಷ್‌ಮಾಲೋ
* 32 ಜಿಬಿ ಆಂತರಿಕ ಮೆಮೊರಿ
* 256 ಜಿಬಿವರೆಗೂ ಮೆಮೊರಿ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ
* ಫಿಂಗರ್ ಪ್ರಿಂಟ್ ಸ್ಕ್ಯಾನರ್
* 4ಜಿ ಎಲ್‍ಟಿಇ, ವಿವೋ ಎಲ್‍ಟಿಇ ಸಪೋರ್ಟ್
* 1.9 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* 3ಜಿಬಿ ರ‍್ಯಾಮ್
* 16 ಮೆಗಾ ಪಿಕ್ಸೆಲ್ ಮುಂಬದಿ, ಹಿಂಬದಿ ಕ್ಯಾಮೆರಾ
*  3600 ಎಂಎಎಚ್ ಬ್ಯಾಟರಿ (ಎ7)
* 3000 ಎಂಎಎಚ್ ಬ್ಯಾಟರಿ (ಎ5)

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅವಧಿಗೂ ಮುನ್ನ ರಾಜೀನಾಮೆ ನೀಡಿದ ಉಪರಾಷ್ಟ್ರಪತಿಗಳು ಯಾರೆಲ್ಲಾ ಇಲ್ಲಿದೆ ಲಿಸ್ಟ್

ಹೆಣ್ಣು ಮಕ್ಕಳು ಬೇಗ ಮುಟ್ಟಾಗುತ್ತಿರುವುದು ಯಾಕೆ: ಖ್ಯಾತ ವೈದ್ಯೆ ಪದ್ಮಿನಿ ಪ್ರಸಾದ್ ಟಿಪ್ಸ್

ಇಂದಿನಿಂದ ಮೂರು ದಿನ ಯಾರ ಕೈಗೂ ಸಿಗಲ್ಲ ಡಿಕೆ ಶಿವಕುಮಾರ್

ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ದಿಡೀರ್ ರಾಜೀನಾಮೆ ಸಲ್ಲಿಸಿದ್ದರ ಹಿಂದಿದೆಯಾ ಬೇರೇ ಕಾರಣ

ತಪ್ಪೇ ಮಾಡಿಲ್ಲ ಅಂದ್ರೆ ಸೈಟು ಮರಳಿಸಿದ್ದು ಯಾಕೆ: ಸಿದ್ದರಾಮಯ್ಯಗೆ ಪ್ರಶ್ನೆ

ಮುಂದಿನ ಸುದ್ದಿ
Show comments