Webdunia - Bharat's app for daily news and videos

Install App

ಏರ್‌ಟೆಲ್‌ಗೆ ಭಾರಿ ದಂಡ ವಿಧಿಸಿ ಎಂದ ರಿಲಯನ್ಸ್ ಜಿಯೋ

Webdunia
ಸೋಮವಾರ, 30 ಜನವರಿ 2017 (14:21 IST)
ಗ್ರಾಹಕರಿಗೆ ತಪ್ಪು ದಾರಿ ಹಿಡಿಯುವಂತೆ ಭಾರತಿ ಏರ್‌ಟೆಲ್ ಜಾಹೀರಾತುಗಳನ್ನು ನೀಡುತ್ತಿದೆ ಎಂದು ರಿಲಯನ್ಸ್ ಜಿಯೋ ಕಂಪೆನಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ದೂರು ನೀಡಿದೆ. ಪ್ರಮೋಷನ್ ಆಫರ್‌ನಲ್ಲಿ ಕೊಡುವ ಡಾಟಾ ಬಗ್ಗೆ ಏರ್‌ಟೆಲ್ ಅತಿ ಹೆಚ್ಚು ಪ್ರಚಾರ ನೀಡುತ್ತಿದೆ ಎಂದು, ಅಡ್ಡದಾರಿ ಹಿಡಿಯುವಂತೆ ದರಪಟ್ಟಿಯನ್ನು ಪ್ರಕಟಿಸುತ್ತಿದೆ ಎಂದು ರಿಲಯನ್ಸ್ ಜಿಯೋ ಆರೋಪಿಸಿದೆ.
 
ಹಾಗಾಗಿ ಏರ್‌ಟೆಲ್‍ಗೆ ಭಾರಿ ದಂಡ ವಿಧಿಸಬೇಕೆಂದು ಜಿಯೋ ದೂರು ನೀಡಿದೆ. ಫ್ರೀ ಯೂಸೇಜ್ ಪಾಲಿಸಿ (ಎಫ್‌ಯೂಪಿ) ಬಗ್ಗೆ ಜಾಹೀರಾತುಗಳಲ್ಲಿ ಏರ್‌ಟೆಲ್ ಕಂಪೆನಿ ಎಲ್ಲೂ ಪ್ರಸ್ತಾವನೆ ಮಾಡುತ್ತಿಲ್ಲವೆಂದು. ಯಾರಾದರೂ ಫೋನ್ ಮಾಡಿದರೆ ಮಾತ್ರ ಕಾಲ್‌ಸೆಂಟರ್‌ನಲ್ಲಿ ವಿವರಣೆ ನೀಡುತ್ತಿದ್ದಾರೆಂದು ಹೇಳಿದೆ. ಇದು ಟ್ರಾಯ್ ನಿಬಂಧನೆಗಳ ಉಲ್ಲಂಘನೆಯೆಂದು ಜಿಯೋ ಆರೋಪಿಸಿದೆ. 
 
ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ನಡುವೆ ಮುಸುಕಿನ ಗುದ್ದಾಟ ಆರಂಭದಿಂದಲೂ ನಡೆಯುತ್ತಿದೆ. ಇಷ್ಟು ದಿನ ಜಿಯೋ ಮೇಲೆ ಏರ್‌ಟೆಲ್ ಆರೋಪಿಸುತ್ತಿತ್ತು. ಈ ಸಂಬಂಧ ಟ್ರಾಯ್‌ಗೂ ದೂರು ನೀಡಿತ್ತು. ಈಗ ಏರ್‌‍ಟೆಲ್ ಮೇಲೆ ಜಿಯೋ ದೂರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments