Webdunia - Bharat's app for daily news and videos

Install App

ಐಟಿಯಿಂದ 11 ಲಕ್ಷ ಪ್ಯಾನ್ ಕಾರ್ಡ್ ಬ್ಲಾಕ್.. ನಿಮ್ಮ ಪ್ಯಾನ್ ಕಾರ್ಡ್ ಬಗ್ಗೆ ತಿಳಿಯುವುದೇಗೆ ಗೊತ್ತಾ.ೇಂದ್ರ ಸರ್ಕಾರ, .?

Webdunia
ಸೋಮವಾರ, 7 ಆಗಸ್ಟ್ 2017 (18:25 IST)
ಹಣದ ವ್ಯವಹಾರಗಳ ಬಗ್ಗೆ ತೀವ್ರ ನಿಗಾ ಇಟ್ಟಿರುವ ಆದಾಯ ತೆರಿಗೆ ಇಲಾಖೆ 11.44 ಲಕ್ಷ ಪ್ಯಾನ್ ಕಾರ್ಡ್`ಗಳನ್ನ ಬ್ಲಾಕ್ ಮಾಡಿದೆ. ನಕಲಿ ಪ್ಯಾನ್ ಕಾರ್ಡ್`ಗಳನ್ನ ಪತ್ತೆ ಹಚ್ಚಲು ಮತ್ತು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್`ಗಳನ್ನ ಹೊಂದಿರುವವರನ್ನ ನಿರ್ಬಂಧಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
  

ಇದರ ಜೊತೆಗೆ ತಪ್ಪು ದಾಖಲೆ ನೀಡಿ ಪ್ಯಾನ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಇಲಾಖೆ ಪ್ಯಾನ್ ಕಾರ್ಡ್ ಕರ್ಮಕಾಂಡಕ್ಕೆ ತೆರೆ ಎಳೆಯಲು ಈ ನಿರ್ಧಾರ ಕೈಗೊಂಡಿದೆ. ಐಟಿ ಇಲಾಖೆಯ ಈ ಆದೇಶದ ಬಳಿಕ ನಿಮ್ಮ ಪ್ಯಾನ್ ಕಾರ್ಡ್ ಸಹ ಬ್ಲಾಕ್ ಆಗಿದೆಯಾ ಎಂಬುದನ್ನ ಈ ರೀತಿ ಪರೀಕ್ಷಿಸಬಹುದು.

1. ಆದಾಯ ತೆರಿಗೆ ಇ ಫೈಲಿಂಗ್ ವೆಬ್ ಸೈಟ್ ಓಪನ್ ಮಾಡಿ
2. ಹೋಮ್ ಪೇಜ್``ನಲ್ಲಿ ಮೇಲೆ ಕ್ಲಿಕ್ ಮಾಡಿ
3. ಪೇಜ್ ಓಪನ್ ಆದ ಬಳಿಕ ಸರ್ ನೇಮ್, ಫಸ್ಟ್ ನೇಮ್, ಪ್ಯಾನ್ ಸ್ಟೇಟಸ್, ಲಿಂಗ, ಹುಟ್ಟಿದ ದಿನಾಂಕ, ಪ್ಯಾನ್ ಕಾರ್ಡ್ ಜೊತೆ 4. ನೋಂದಾಯಿಸಿರುವ ಮೊಬೈಲ್ ನಂಬರ್ ಎಂಟ್ರಿ ಮಾಡಿ.
5. ನಿಮಗೆ ಒನ್ ಟೈಮ್ ಪಾಸ್ ವರ್ಡ್ ಬರುತ್ತದೆ. ವಾಲಿಡೇಟ್ ಮಾಡಲು ಕೇಳಲಾಗುತ್ತದೆ.
6. ನಿಮ್ಮ ಪ್ಯಾನ್ ಕಾರ್ಡ್ ವಾಲಿಡ್ ಆಗಿದ್ದರೆ “Active” ಎಂದು ತೋರಿಸುತ್ತದೆ.

ಒಂದೊಮ್ಮೆ ನೀವು ನೀಡಿರುವ ದಾಖಲೆಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್`ಗಳಿದ್ದರೆ.There are multiple records for this query. Please provide additional information ಎಂದು ತೋರಿಸುತ್ತದೆ. ಹೆಚ್ಚುವರಿ ಮಾಹಿತಿ ಕೇಳುತ್ತದೆ. ಹೊಸ ಪೇಜ್`ಗೆ ಡೈರೆಕ್ಟ್ ಮಾಡಿ ನಿಮ್ಮ ಪ್ಯಾನ್ ಕಾರ್ಡ್ ವ್ಯಾಲಿಡಿಟಿ ನೋಟಿಫೈ ಮಾಡಲು ಕೇಳುತ್ತೆ.

ಇದೀಗ, ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು, ಲಿಂಕ್ ಮಾಡದಿದ್ದರೆ ಡಿಸೆಂಬರ್`ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅನೂರ್ಜಿತಗೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ದಿಡೀರ್ ರಾಜೀನಾಮೆ ಸಲ್ಲಿಸಿದ್ದರ ಹಿಂದಿದೆಯಾ ಬೇರೇ ಕಾರಣ

ತಪ್ಪೇ ಮಾಡಿಲ್ಲ ಅಂದ್ರೆ ಸೈಟು ಮರಳಿಸಿದ್ದು ಯಾಕೆ: ಸಿದ್ದರಾಮಯ್ಯಗೆ ಪ್ರಶ್ನೆ

Karnataka Weather: ರಾಜ್ಯದ ಈ ಜಿಲ್ಲೆಯಲ್ಲಿ ಇಂದೂ ಇರಲಿದೆ ಮಳೆಯ ಅಬ್ಬರ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ಮುಂದಿನ ಸುದ್ದಿ