ಕೇಂದ್ರದ ಶ್ವೇತ ಪತ್ರದಲ್ಲಿರುವಂತೆ ಯುಪಿಎ ಮತ್ತು ಎನ್ ಡಿಎ ನಡುವಿನ ವ್ಯತ್ಯಾಸ ಹೀಗಿದೆ

Krishnaveni K
ಶುಕ್ರವಾರ, 9 ಫೆಬ್ರವರಿ 2024 (10:26 IST)
ನವದೆಹಲಿ: ಕೇಂದ್ರ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಿದ್ದು, ಯುಪಿಎ ಮತ್ತು ಎನ್ ಡಿಎ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಗತಿ ಬಗ್ಗೆ ಮಾಹಿತಿ ನೀಡಿದೆ.

ಅದರಂತೆ ಯುಪಿಎ ಆಡಳಿತಾವಧಿಯಲ್ಲಿ ಹಳಿತಪ್ಪಿದ್ದ ಆರ್ಥಿಕ ಸ್ಥಿತಿ ಗತಿ ಎನ್ ಡಿಎ ಅವಧಿಯಲ್ಲಿ ಸುಧಾರಿಸಿದೆ ಎಂದು ಅಂಕಿ ಅಂಶ ನೀಡಿ ಸಮರ್ಥಿಸಿಕೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 59 ಪುಟಗಳ ಶ್ವೇತ ಪತ್ರ ಮಂಡಿಸಿದ್ದಾರೆ. ಅದರ ವಿವರಣೆ ಇಲ್ಲಿದೆ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತ ಮತ್ತು ಮೋದಿ ನೇತೃತ್ವದ ಎನ್ ಡಿಎ ಅವಧಿಯಲ್ಲಿ ಆಗಿರುವ ಆರ್ಥಿಕ ಸ್ಥಿತಿಗತಿಗಳ ಕುರಿತು ವಿವರ ಇಲ್ಲಿದೆ.

 
ಯುಪಿಎ                                                  ಎನ್ ಡಿಎ
ಹಣದುಬ್ಬರ 8.2%                     5.0%
ಬಂಡವಾಳ ವೆಚ್ಚ 1.7%                3.2%
ಎಲೆಕ್ಟ್ರಾನಿಕ್ ರಫ್ತು:
7.6 ಶತಕೋಟಿ ಡಾಲರ್              22.7 ಶತಕೋಟಿ ಡಾಲರ್
ವಿದೇಶೀ ನೇರ ಹೂಡಿಕೆ:
305 ಶತಕೋಟಿ ಡಾಲರ್             596 ಶತಕೋಟಿ ಡಾಲರ್
ಪರೋಕ್ಷ ತೆರಿಗೆ ದರ:15%             12.2%
ಸ್ಟಾರ್ಟಪ್ ಗಳ ಸಂಖ್ಯೆ 350          1,17,257
ಬಡತನ ಪ್ರಮಾಣ:29%               11%
ಎಲ್ ಪಿಜಿ ಸಂಪರ್ಕ:
14.5 ಕೋಟಿ                          31.4 ಕೋಟಿ
ಮೆಡಿಕಲ್ ಕಾಲೇಜು 357             706
ಮೊಬೈಲ್ ಬ್ರ್ಯಾಡ್ ಬಾಂಡ್
ಉದ್ಯಮ: 6 ಕೋಟಿ                  90 ಕೋಟಿ
ಮಾಸಿಕ ಡಾಟಾ 0.06ಜಿಬಿ           18.39 ಜಿಬಿ
ಮೆಡಿಕಲ್ ಕಾಲೇಜು ಸೀಟು:
51,438                               1.08 ಲಕ್ಷ
ವಿವಿಗಳು:676                        1168
ಜಾಗತಿಕ ನಾವಿನ್ಯ
ಸೂಚ್ಯಂಕ: 81                        40
ಟ್ರೇಡ್ ಮಾರ್ಕ್ 8.8. ಲಕ್ಷ            17.9 ಲಕ್ಷ
ವಿದ್ಯುದೀಕರಣ:85.1%                 100%
ವಿದ್ಯುತ್ ಲಭ್ಯತೆ `12 ಗಂಟೆ           20.6 ಗಂಟೆ
ಕೊಳಾಯಿ ನೀರಿನ
ಸಂಪರ್ಕ: 3.2 ಕೋಟಿ                13.8 ಕೋಟಿ
ಮೆಟ್ರೊ ರೈಲು 5 ನಗರ               20 ನಗರ
ರಾಷ್ಟ್ರೀಯ ಹೆದ್ದಾರಿ 25.7ಕಿ.ಮೀ.      54.9 ಕಿ.ಮೀ.
ಹೆದ್ದಾರಿ ನಿರ್ಮಾಣ
ವೇಗ: 12ಕಿ.ಮೀ./ದಿನ                28.3 ಕಿಮೀ/ದಿನ
ವಿಮಾನ ನಿಲ್ದಾಣ 74                 149

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಉಡುಪಿ ರೋಡ್ ಶೋ ಆರಂಭ live video

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಹೈಕಮಾಂಡ್ ಮೀಟಿಂಗ್ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕರ್ನಾಟಕ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ತಮ್ಮ ನಿರ್ಧಾರ ಪ್ರಕಟಿಸಿದ ಡಿಕೆ ಶಿವಕುಮಾರ್

ಉಡುಪಿ ಕೃಷ್ಣನ ಊರಿನಲ್ಲಿ ಪ್ರಧಾನಿ ಮೋದಿ ಇಂದು ಏನೇನು ಮಾಡಲಿದ್ದಾರೆ

ಮುಂದಿನ ಸುದ್ದಿ
Show comments