ಸಭೆಯೊಂದರಲ್ಲಿ ಕೋಟ್ಯಾಧಿಪತಿ: ನನ್ನೆಲ್ಲ ಸಂಪತ್ತುಗಳನ್ನು ಸನ್ಯಾಸಿಯೊಬ್ಬನಿಗೆ ದಾನ ಮಾಡುವ ಇರಾದೆಯನ್ನು ಇಟ್ಟುಕೊಂಡಿದ್ದೇನೆ.
ಇದನ್ನು ಕೇಳಿದ ಗುಂಡ ಸಭೆಯಿಂದ ಮೆಲ್ಲನೆ ಎದ್ದು ಹೊರಟು ಹೋಗಲು ಸಿದ್ಧನಾದ.
ಆಗ ಕೋಟ್ಯಾಧಿಪತಿ ಗುಂಡನಲ್ಲಿ, ನೀವೆಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಗುಂಡ: ಸನ್ಯಾಸಿಯಾಗಲು!