ಗೋಪಾಲ- ನೀನು ಜೇನು ಹುಳು ಸಾಕಿದ್ರಿಂದ ಏನು ಲಾಭವಾಯ್ತು?. ಮೋಹನ- ನಮ್ಮ ಮನೆಗೆ ನೆಂಟ್ರು ಬರೋದು ಕಡಮೆಯಾಗಿ ಬೇಕಾದಷ್ಟು ಹಣ ಉಳಿತಾಯವಾಯ್ತು....