Article Jokes In Kannada %e0%b2%a7%e0%b3%88%e0%b2%b0%e0%b3%8d%e0%b2%af %e0%b2%ac%e0%b2%82%e0%b2%a4%e0%b2%be 109081700064_1.htm

Select Your Language

Notifications

webdunia
webdunia
webdunia
webdunia

ಧೈರ್ಯ ಬಂತಾ?

ಧೈರ್ಯ ಬಂತಾ
ಸಂತಾನಿಗೆ ತುಂಬಾ ದಿನಗಳಿಂದ ಹಲ್ಲು ನೋವು. ತೆಗೆಸಲೆಂದು ದಂತವೈದ್ಯರಲ್ಲಿಗೆ ಹೋಗಿದ್ದ. ಸಂತಾನಿಗೆ ಹಲ್ಲು ತೆಗೆಯುವಾಗ ಹೆದರಿಕೆಯಾಗದಿರಲಿ ಅಂತ ವೈದ್ಯರು ವಿಸ್ಕಿ ಕುಡಿಸಿದ್ದರು.

ಡಾಕ್ಟರ್: ಈಗ ನಿಮ್ಗೆ ಧೈರ್ಯ ಬಂತಾ?

ಸಂತಾ: ಇಲ್ಲ.

ಡಾಕ್ಟರ್ ಮತ್ತೂ ಸ್ವಲ್ಪ ವಿಸ್ಕಿ ಕೊಟ್ಟ ನಂತರ: ಈಗ?

ಸಂತಾ (ಧಿಗ್ಗನೆದ್ದು): ನನ್ನ ಬಾಯಿಗೆ ಯಾರು ಕೈ ಹಾಕ್ತಾರೋ ನೋಡ್ತೀನಿ... ಮುಂದೆ ಬನ್ನಿ.. ನಿಮ್ಗೆ ಗತಿ ಕಾಣಿಸ್ತೇನೆ...!

Share this Story:

Follow Webdunia kannada