ರಾಕೇಶ-- ನಿನ್ನೆ ದಿನ ನಿಮ್ಮ ತಂದೆಯವರು ಕೊಳಕ್ಕೆ ಧುಮಿಕಿ 3 ಗಂಟೆಗಳ ಕಾಲ ನೀರೋಳಗಿದ್ದರಂತೆ ಹೌದಾ.ಉಮೇಶ-- ಅದೇನು ಮಹಾ? ಮೂರು ವರ್ಷಗಳ ಹಿಂದೆ ನದಿಗೆ ಧುಮುಕಿದ ನಮ್ಮ ತಾತ ಇನ್ನೂ ಹೊರಬಂದೆ ಇಲ್ಲ.