"ನ್ಯಾಯಾಲಯದಲ್ಲಿ ಕೊಲೆ ಅಪರಾಧದ ಮೇಲೆ ಕಿಟ್ಟನನ್ನು ವಿಚಾರಣೆಗೆ ಒಳಪಡಿಸಿದರು. ಅಪರಾಧಿ ಕಿಟ್ಟನಲ್ಲಿ ನ್ಯಾಯಧೀಶರು ಕೊನಯದಾಗಿ ಕೇಳಿದರು.
ಜಡ್ಜ್-- ಸರಿಯಾಗಿ ಹೇಳು ನೀನು ಕೊಲೆ ಮಾಡಿದ್ದು ನಿಜ ತಾನೆ?
ಅಪರಾಧಿ ಕಿಟ್ಟ-- ಗೊತ್ತಿಲ್ಲ ಮಹಾಸ್ವಾಮಿ,ಅದನ್ನು ನಿರ್ಧರಿಸೋಕೆ ನಾನು ವಕೀಲರನ್ನು ನೇಮಿಸಿಕೊಂಡಿದ್ದೇನೆ ಎಂದ."