Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಕಟ್ಟಿ ಹಾಕಲು ಪ್ಲ್ಯಾನ್ ಮಾಡಿರುವ ರಾಜಸ್ಥಾನ್

ಕೆಎಲ್ ರಾಹುಲ್
ದುಬೈ , ಗುರುವಾರ, 1 ಅಕ್ಟೋಬರ್ 2020 (11:24 IST)
ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ಐಪಿಎಲ್ ಪಂದ್ಯ ನಡೆಯಲಿದ್ದು, ಮುಂಬೈಗೆ ಪಂಜಾಬ್ ನಾಯಕ ರಾಹುಲ್, ಮಯಾಂಕ್ ಅಗರ್ವಾಲ್ ರದ್ದೇ ಚಿಂತೆಯಾಗಿದೆ.


ಮಯಾಂಕ್ ಮತ್ತು ಕೆಎಲ್ ರಾಹುಲ್ ಇದುವರೆಗೆ ಪಂಜಾಬ್ ಅತ್ಯುತ್ತಮ ಆರಂಭ ಒದಗಿಸಿದ್ದಾರೆ. ಈ ಇಬ್ಬರು ಕನ್ನಡಿಗ ಕುಚಿಕುಗಳು ಪಂಜಾಬ್ ಬ್ಯಾಟಿಂಗ್ ಆಧಾರ ಸ್ತಂಬಗಳು. ಒಂದು ವೇಳೆ ಇವರನ್ನು ಬೇಗನೇ ಕಟ್ಟಿ ಹಾಕಿದರೆ ಅರ್ಧ ಪಂದ್ಯ ಗೆದ್ದಂತೇ. ಹೀಗಾಗಿ ಇಬ್ಬರನ್ನೂ ಬೇಗನೇ ಪೆವಿಲಿಯನ್ ಗೆ ಕಳುಹಿಸಲು ಯೋಜನೆ ರೂಪಿಸಿರುವುದಾಗಿ ಮುಂಬೈ ಬೌಲಿಂಗ್ ಕೋಚ್ ಶೇನ್ ಬಾಂಡ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಬಿಡಿ ವಿಲಿಯರ್ಸ್ ಗೆ ವಿರಾಟ್ ಕೊಹ್ಲಿ ‘ಬಿಸ್ಕಟ್’ ಎನ್ನುವುದೇಕೆ?