Webdunia - Bharat's app for daily news and videos

Install App

ಮೇಲಿದ್ದವರೆಲ್ಲಾ ಕೆಳಗಿಳಿಯಲೇಬೇಕು! ಇದು ಐಪಿಎಲ್ ಕಾಲಚಕ್ರ

Webdunia
ಸೋಮವಾರ, 5 ಅಕ್ಟೋಬರ್ 2020 (10:30 IST)
ದುಬೈ: ಇದುವರೆಗೆ ಅಗ್ರಸ್ಥಾನಿಯೆಂದು ಮೆರೆಯುತ್ತಿದ್ದವರೆಲ್ಲಾ ಈಗ ಒಂದೇ ಒಂದು ಗೆಲುವಿಗಾಗಿ ಹಪಹಪಿಸುವಂತಾಗಿದೆ.  ಕೆಳಗಿದ್ದವರೆಲ್ಲಾ ಮೇಲೇರಿದ್ದಾರೆ. ಇದು ಐಪಿಎಲ್ ಕಾಲ ಚಕ್ರ!


ಜೀವನದಲ್ಲಾದರೂ ಅಷ್ಟೇ ಮೇಲಿದ್ದವರು ಕೆಳಗಿಳಿಯಲೇಬೇಕು ಎಂಬ ನಿಯಮವಿದೆ. ಅದೇ ನಿಯಮ ಈಗ ಐಪಿಎಲ್ ತಂಡಗಳ ಪಾಲಿಗೂ ಅನ್ವಯಿಸುತ್ತಿದೆ. ಇದುವರೆಗೆ ಅಗ್ರ ಸ್ಥಾನದಲ್ಲಿ ಮೆರೆಯುತ್ತಿದ್ದ ಚೆನ್ನೈ ಈ ಬಾರಿ ಸೋಲಿನ ಹತಾಶೆಯಲ್ಲಿದೆ. ಪ್ರತೀ ಬಾರಿ ಅಧಿಕಾರಯುತ ಗೆಲುವು ಕಾಣುತ್ತಿದ್ದ ಮುಂಬೈ ಪ್ರತೀ ಗೆಲುವಿಗೂ ಬೆವರು ಹರಿಸುತ್ತಿದೆ.

ಈ ಬಾರಿಯ ಐಪಿಎಲ್ ನಲ್ಲಿ ಯಾವ ತಂಡಗಳೂ ಸ್ಥಿರವಾದ ಪ್ರದರ್ಶನ ನೀಡುತ್ತಿಲ್ಲ. ಒಮ್ಮೆ ಮುಂಬೈ ಪ್ರಬಲ ಎನಿಸಿದರೆ, ಇನ್ನೊಮ್ಮೆ ರಾಜಸ್ಥಾನ್ ಅಗ್ರಸ್ಥಾನಕ್ಕೇರುತ್ತದೆ. ಮತ್ತೊಮ್ಮೆ ಪಂಜಾಬ್ ಅಬ್ಬರಿಸಿದರೂ ಗೆಲುವು ಕಾಣದೇ ಹತಾಶೆಗೊಳಗಾಗುತ್ತಿದೆ. ಗೆಲುವು ಒಂದು ರೀತಿ ಅನಿಶ್ಚಿತತೆಯಲ್ಲಿದೆ.  ಹೀಗಾಗಿ ಈ ಬಾರಿಯ ಐಪಿಎಲ್ ಮುಕುಟ ಯಾರಿಗೆ ಎಂದು ಹೇಳಲೂ ಆಗದು. ಫೈನಲ್ ಹಂತದಲ್ಲಿ ಕಪ್ ಗಾಗಿ ಪ್ರಬಲ ಪೈಪೋಟಿ ಪಕ್ಕಾ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಗೆಳೆಯ ಪ್ರಸಿದ್ಧನಿಗಾಗಿ ಅಂಪಾಯರ್ ಜೊತೆ ಕಿತ್ತಾಟಕ್ಕಿಳಿದ ಕೆಎಲ್ ರಾಹುಲ್

Video: ಮಗಾ ಈ ಕಡೆಯಿಂದ ಹಾಕು ಸ್ವಲ್ಪ: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಟಿಪ್ಸ್ ಕೊಟ್ಟ ಕೆಎಲ್ ರಾಹುಲ್

Video: ಕೊಡು ಮಗಾ ಬ್ಲಷ್ ಮಾಡ್ತಾ ಇದ್ದಾನೆ.. ಕರುಣ್ ನಾಯರ್ ಗೆ ಚುಡಾಯಿಸಿದ ಪ್ರಸಿದ್ಧ

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

ಮುಂದಿನ ಸುದ್ದಿ
Show comments