ಮೇಲಿದ್ದವರೆಲ್ಲಾ ಕೆಳಗಿಳಿಯಲೇಬೇಕು! ಇದು ಐಪಿಎಲ್ ಕಾಲಚಕ್ರ

Webdunia
ಸೋಮವಾರ, 5 ಅಕ್ಟೋಬರ್ 2020 (10:30 IST)
ದುಬೈ: ಇದುವರೆಗೆ ಅಗ್ರಸ್ಥಾನಿಯೆಂದು ಮೆರೆಯುತ್ತಿದ್ದವರೆಲ್ಲಾ ಈಗ ಒಂದೇ ಒಂದು ಗೆಲುವಿಗಾಗಿ ಹಪಹಪಿಸುವಂತಾಗಿದೆ.  ಕೆಳಗಿದ್ದವರೆಲ್ಲಾ ಮೇಲೇರಿದ್ದಾರೆ. ಇದು ಐಪಿಎಲ್ ಕಾಲ ಚಕ್ರ!


ಜೀವನದಲ್ಲಾದರೂ ಅಷ್ಟೇ ಮೇಲಿದ್ದವರು ಕೆಳಗಿಳಿಯಲೇಬೇಕು ಎಂಬ ನಿಯಮವಿದೆ. ಅದೇ ನಿಯಮ ಈಗ ಐಪಿಎಲ್ ತಂಡಗಳ ಪಾಲಿಗೂ ಅನ್ವಯಿಸುತ್ತಿದೆ. ಇದುವರೆಗೆ ಅಗ್ರ ಸ್ಥಾನದಲ್ಲಿ ಮೆರೆಯುತ್ತಿದ್ದ ಚೆನ್ನೈ ಈ ಬಾರಿ ಸೋಲಿನ ಹತಾಶೆಯಲ್ಲಿದೆ. ಪ್ರತೀ ಬಾರಿ ಅಧಿಕಾರಯುತ ಗೆಲುವು ಕಾಣುತ್ತಿದ್ದ ಮುಂಬೈ ಪ್ರತೀ ಗೆಲುವಿಗೂ ಬೆವರು ಹರಿಸುತ್ತಿದೆ.

ಈ ಬಾರಿಯ ಐಪಿಎಲ್ ನಲ್ಲಿ ಯಾವ ತಂಡಗಳೂ ಸ್ಥಿರವಾದ ಪ್ರದರ್ಶನ ನೀಡುತ್ತಿಲ್ಲ. ಒಮ್ಮೆ ಮುಂಬೈ ಪ್ರಬಲ ಎನಿಸಿದರೆ, ಇನ್ನೊಮ್ಮೆ ರಾಜಸ್ಥಾನ್ ಅಗ್ರಸ್ಥಾನಕ್ಕೇರುತ್ತದೆ. ಮತ್ತೊಮ್ಮೆ ಪಂಜಾಬ್ ಅಬ್ಬರಿಸಿದರೂ ಗೆಲುವು ಕಾಣದೇ ಹತಾಶೆಗೊಳಗಾಗುತ್ತಿದೆ. ಗೆಲುವು ಒಂದು ರೀತಿ ಅನಿಶ್ಚಿತತೆಯಲ್ಲಿದೆ.  ಹೀಗಾಗಿ ಈ ಬಾರಿಯ ಐಪಿಎಲ್ ಮುಕುಟ ಯಾರಿಗೆ ಎಂದು ಹೇಳಲೂ ಆಗದು. ಫೈನಲ್ ಹಂತದಲ್ಲಿ ಕಪ್ ಗಾಗಿ ಪ್ರಬಲ ಪೈಪೋಟಿ ಪಕ್ಕಾ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಮುಂದಿನ ಸುದ್ದಿ
Show comments