Webdunia - Bharat's app for daily news and videos

Install App

ಶುಭದಿನವಾಗಲಿ ಎಂದು ಹಾರೈಸಿದ ಬಸ್ ಚಾಲಕನ ಮೇಲೆ ಮೂತ್ರ ಎಸೆದ ಮಹಿಳೆ

Webdunia
ಗುರುವಾರ, 31 ಆಗಸ್ಟ್ 2017 (15:22 IST)
ಮೆಟ್ರೋ ಬಸ್ ಚಾಲಕನೊಬ್ಬ ಸಂತೋಷದ ದಿನವಾಗಲಿ ಎಂದು ಹೇಳಿದ್ದಕ್ಕಾಗಿ ಮಹಿಳೆಯೊಬ್ಬಳು ಆಕ್ರೋಶದಿಂದ ಆತನ ಮೇಲೆ ಮೂತ್ರ ಎಸೆದು ಪೊಲೀಸ್ ಅತಿಥಿಯಾದ ಘಟನೆ ವರದಿಯಾಗಿದೆ. 
ಆಗ್ನೇಯ ವಾಷಿಂಗ್ಟನ್ ನಗರದ ನಿವಾಸಿಯಾದ 28 ವರ್ಷ ವಯಸ್ಸಿನ ಮಹಿಳಾ ಆರೋಪಿ ಓಪಲ್ ಎಲ್.ಬ್ರೌನ್‌ರನ್ನು ಎಲ್‌. ಇನ್‌ಫಾಂಟ್ ಪ್ಲಾಜಾದಲ್ಲಿ ಬಂಧಿಸಲಾಗಿದೆ. 
 
ಮೆಟ್ರೋ ವಕ್ತಾರರ ಪ್ರಕಾರ, ಬಸ್ ಚಾಲಕ ಸರಳವಾಗಿಯೇ ಮಹಿಳೆಗೆ ಸಂತೋಷದ ದಿನವಾಗಲಿ ಎಂದು ಹಾರೈಸಿದ್ದಾನೆ. ಆದರೆ, ಆಕೆ ತಪ್ಪಾಗಿ ಅರ್ಥ ಮಾಡಿಕೊಂಡು ತಾನು ಪ್ಲ್ಯಾಸ್ಟಿಕ್ ಕಪ್‌ನಲ್ಲಿ ಸಂಗ್ರಹಿಸಿದ್ದ ಮೂತ್ರವನ್ನು ಚಾಲಕನ ಮೇಲೆ ಎಸೆದಿದ್ದಾಳೆ ಎಂದು ತಿಳಿಸಿದ್ದಾರೆ.
 
ಬಸ್ ಚಾಲಕ ಕೆಟ್ಟದಾಗಿ ಹಾರೈಸಿದ್ದರಿಂದ ಕೋಪೋದ ಭರದಲ್ಲಿ ಆತನ ಮೇಲೆ ಮೂತ್ರ ಎಸೆದಿದ್ದಾಗಿ ಆರೋಪಿ ಮಹಿಳೆ ಬ್ರೌನ್ ತಪ್ಪೊಪ್ಪಿಕೊಂಡಿದ್ದಾಳೆ. 
 
ಆರೋಪಿ ಮಹಿಳೆ ಬಂಧನಕ್ಕೆ ಮುಂಚೆ ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಸುದ್ದಿಯನ್ನು ಪೋಸ್ಟ್ ಮಾಡಿ ತಾನು ನಡೆಸಿದ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಚಾಲಕನ ಅಸಭ್ಯ ವರ್ತನೆ ನನಗೆ ಹಾಗೇ ಮಾಡಲು ಪ್ರೇರೇಪಿಸಿತು ಎಂದು ತಿಳಿಸಿದ್ದಾಳೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ಐಟಿ, ಇಡಿ ಬಿಟ್ಟು ಕಾಂಗ್ರೆಸ್ ಸರ್ಕಾರ ಬೀಳಿಸ್ತಾರೆ ಹುಷಾರ್: ಎಚ್ಚರಿಕೆ ಕೊಟ್ಟ ಖರ್ಗೆ

National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ

Waqf Bill:ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿರುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ: ಸುಪ್ರೀಂಕೋರ್ಟ್

Bengaluralli ಏನಾಗುತ್ತಿದೆ, ಮಹಿಳೆಗೆ ಮರ್ಮಾಂಗ ತೋರಿಸಿ ಯುವಕನಿಂದ ಅಸಭ್ಯ ವರ್ತನೆ

ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ

ಮುಂದಿನ ಸುದ್ದಿ
Show comments