Webdunia - Bharat's app for daily news and videos

Install App

Pakistan ರಕ್ಷಣಾ ಸಚಿವ ಖವಾಜ ಆಸಿಫ್ ಬುದ್ಧಿವಂತಿಗೆ ಏನನ್ನಬೇಕೋ

Krishnaveni K
ಶುಕ್ರವಾರ, 9 ಮೇ 2025 (17:00 IST)
ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ರಕ್ಷಣಾ ಸಚಿವ ಖವಾಜ ಆಸಿಫ್ ಬುದ್ಧಿವಂತಿಕೆಗೆ ಬಹುಮಾನವನ್ನೇ ಕೊಡಬೇಕು. ಭಾರತ ದಾಳಿಯನ್ನು ತಾವೇಕೆ ತಡೆಯಲಿಲ್ಲ ಎಂದು ಸಂಸತ್ ನಲ್ಲಿ ಅವರು ವಿವರಿಸಿದ ಪರಿ ನೋಡಿ ಭಾರತೀಯರು ನಗುತ್ತಿದ್ದಾರೆ.

ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ಕ್ಷಿಪಣಿಗಳನ್ನು ಹಾರಿಸಿ ಚೆಂಡಾಡುತ್ತಿದ್ದರೆ ಪಾಕಿಸ್ತಾನ ಕೈಕಟ್ಟಿ ಕೂತಿತ್ತು ಎನ್ನುವುದು ಅಲ್ಲಿಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಪ್ರತಿರೋಧವನ್ನೂ ತೋರಲಿಲ್ಲ ಎಂಬ ಅಪವಾದಗಳಿಗೆ ಅಲ್ಲಿನ ರಕ್ಷಣಾ ಮಂತ್ರಿ ಖವಾಜ ನೀಡಿದ ಉತ್ತರ ನಿಜಕ್ಕೂ ನಗೆಪಾಟಲಿಗೀಡಾಗಿದೆ.

ನಾವು ಬೇಕೆಂದೇ ಭಾರತದ ದಾಳಿಯನ್ನು ನಮ್ಮ ರಕ್ಷಣಾ ವ್ಯವಸ್ಥೆ ಬಳಸಿ ತಡೆಯಲಿಲ್ಲ. ಯಾಕೆಂದರೆ ಇದರಿಂದ ಭಾರತಕ್ಕೆ ನಮ್ಮ ಸೇನಾ ನೆಲಗಳ ಬಗ್ಗೆ ಮಾಹಿತಿ ಸಿಗುವುದು ನಮಗೆ ಬೇಕಿರಲಿಲ್ಲ ಎಂದಿದ್ದಾರೆ. ಅವರ ಈ ಉತ್ತರ ನಗೆಪಾಟಲಿಗೀಡಾಗಿದೆ.

ಅಂದರೆ ತಮ್ಮ ದೇಶ ಸರ್ವನಾಶವಾದರೂ ತೊಂದರೆಯಿಲ್ಲ, ತಮ್ಮ ನಾಗರಿಕರು ಸತ್ತರೂ ಚಿಂತೆಯಿಲ್ಲ, ಸೈನ್ಯ ಮಾತ್ರ ಸೇಫ್ ಆಗಿರಬೇಕು ಎಂಬುದು ಖವಾಜ ವರಸೆಯಿದ್ದಂತಿದೆ. ಇದೀಗ ಭಾರೀ ಟ್ರೋಲ್ ಗೊಳಗಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Dawood Ibrahim: ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂಗೆ ಭಾರತವೆಂದರೆ ಎಷ್ಟು ಭಯ ನೋಡಿ

Operation Sindoor, ಪ್ರತಿಕ್ಷಣವೂ ಎಚ್ಚರಿಕೆಯಿಂದಿರಿ: ಪ್ರಧಾನಿ ಮೋದಿ

ನಮ್ಮ ಸೂಚನೆಯಂತೆ ನಡೆದುಕೊಳ್ಳಿ: ಅಧಿಕಾರಿಗಳಿಗೆ ಹರಿಯಾಣ ಸರ್ಕಾರ ಕಟ್ಟುನಿಟ್ಟಿನ ಸೂಚನೆ

Mangaluru Suhas Shetty: ಸುಹಾಸ್ ಶೆಟ್ಟಿ ಕುಟುಂಬ ಸಮೇತ ರಾಜ್ಯಪಾಲರ ಭೇಟಿಯಾದ ಬಿಜೆಪಿ

Arecanut price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments