Webdunia - Bharat's app for daily news and videos

Install App

ಪ್ರೇಮಿಗಳ ದಿನಕ್ಕೆ ನೀವು ಕೊಡಬಹುದಾದ ಬೆಸ್ಟ್ ಗಿಫ್ಟ್

Krishnaveni K
ಬುಧವಾರ, 14 ಫೆಬ್ರವರಿ 2024 (09:00 IST)
ಬೆಂಗಳೂರು: ಕೊನೆಗೂ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಪ್ರೇಮಿಗಳ ದಿನ ಬಂದೇ ಬಿಡ್ತು. ವಿಶ್ವದಾದ್ಯಂತ ಇಂದು ಪ್ರೇಮಿಗಳು ವಿಶಿಷ್ಟವಾಗಿ ಇಂದಿನ ದಿನ ಕಳೆಯಲು ಕಾಯುತ್ತಿದ್ದಾರೆ.

ಪ್ರೇಮಿಗಳ ದಿನ ಎಂದರೆ ಸಂಗಾತಿಗೆ ಒಂದು ಒಳ್ಳೆಯ ಉಡುಗೊರೆ ಕೊಡಲೇಬೇಕಲ್ವಾ? ಸಂಗಾತಿಯು ನೀಡುವ ಸುಂದರ ಉಡುಗೊರೆಯನ್ನು ಕಾಪಾಡಿಕೊಳ್ಳುವುದರಲ್ಲೂ ಒಂದು ಮಜಾ ಇರುತ್ತದೆ. ಆದರೆ ಪ್ರೇಮಿಗಳ ಮುಖದಲ್ಲಿ ನಗು ಮೂಡಬೇಕಾದರೆ ಯಾವ ಗಿಫ್ಟ್ ಕೊಡಬೇಕು? ಅದಕ್ಕೆ ಕೆಲವೊಂದು ಐಡಿಯಾ ಇಲ್ಲಿದೆ ನೋಡಿ.

ಹೂ ಮಳೆ ಸುರಿಸಿ
ಹೂ ಎಂದರೆ ಅದರಲ್ಲೂ ಗುಲಾಬಿ ಹೂ ಎಂದರೆ ಪ್ರೇಮಿಗಳಿಗೆ ಬಲು ಇಷ್ಟ. ಇದು ಪ್ರೇಮದ ಸಂಕೇತವೂ ಹೌದು. ಹೀಗಾಗಿ ಗುಲಾಬಿ ಹೂವನ್ನೇ ಉಡುಗೊರೆಯಾಗಿ ನೀಡಬಹುದು.
ಜ್ಯುವೆಲ್ಲರಿ
ಮಹಿಳೆಯರು ಆಭರಣ ಪ್ರಿಯರು. ಹಾಗಾಗಿ ನೆಕ್ಲೇಸ್, ಕಿವಿಯೋಲೆ, ಕಾಲ್ಗೆಜ್ಜೆ ಮುಂತಾದ ಆಭರಣವನ್ನು ಖರೀದಿ ನೀವೇ ಕೈಯಾರೆ ತೊಡಿಸಬಹುದು. ಪುರುಷರಿಗಾದರೆ ಕೈ ಚೈನು ಅಥವಾ ಸರವನ್ನೂ ಗಿಫ್ಟ್ ಮಾಡಬಹುದು.
ಹಾಡಿನ ಉಡುಗೊರೆ
ಪ್ರೀತಿಯಲ್ಲಿ ಬಿದ್ದಾಗ ಹಾಡುಗಗಾರರು, ಕವಿಗಳಾಗುವುದು ಸಹಜ. ಹೀಗಾಗಿ ನಿಮ್ಮ ಸಂಗಾತಿಗಾಗಿ ನೀವೇ ಒಂದು ಕವನ ಅಥವಾ ಹಾಡು ಬರೆದು ಗಿಫ್ಟ್ ಮಾಡಿ.
ಇಷ್ಟದ ಸ್ಥಳಕ್ಕೆ ಕರದೊಯ್ಯಿರಿ
ಆಕೆ’/ಆತ ಬಹು ದಿನಗಳಿಂದ ಆಸೆಪಡುತ್ತಿದ್ದ ಜಾಗಕ್ಕೆ ಕರೆದೊಯ್ದು ಸರ್ಪೈಸ್ ಕೊಡಿ. ಜೊತೆಗೆ ಬೈಕ್ ನಲ್ಲಿ ಪ್ರಯಾಣಿಸಿದರೆ ಅದರ ಮಜವೇ ಬೇರೆ.
ಇಷ್ಟ ವಸ್ತುಗಳು
ನಿಮ್ಮ ಸಂಗಾತಿ ಇಷ್ಟಪಡುವ ವಾಚ್, ಮೊಬೈಲ್, ಡ್ರೆಸ್, ಕೀ ಚೈನ್ ಹೀಗೆ ಅವರ ಫೇವರಿಟ್ ಆಗಿರುವ ವಸ್ತುವನ್ನು ಗಿಫ್ಟ್ ಮಾಡಿ ಖುಷಿಕೊಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಒಂದು ಉಗ್ರ ಹೋರಾಟ

Priyank Kharge: ನಿಮ್ಮ ಮಕ್ಳು ಮಾತ್ರ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಬೇಕಾ: ಪ್ರಿಯಾಂಕ್ ಖರ್ಗೆಗ ನೆಟ್ಟಿಗರು ಟಾಂಗ್

Indore Raja Raguvamshi murder: ಮಗನಂತೇ ನಾಟಕವಾಡಿ, ರಘುವಂಶಿ ಸಾವಿನ ದಿನ ತಬ್ಬಿ ಸಾಂತ್ವನಿಸಿದ್ದ ಆರೋಪಿ ರಾಜ್

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

ಮುಂದಿನ ಸುದ್ದಿ
Show comments