Select Your Language

Notifications

webdunia
webdunia
webdunia
webdunia

ಭಾರತೀಯರ ಮೇಲೆ ಗುಂಡಿನ ದಾಳಿ ನಾಚಿಕೆಗೇಡಿನ ವಿಷಯ: ಕನ್ಸಾಸ್ ಗವರ್ನರ್

ಭಾರತೀಯರ ಮೇಲೆ ಗುಂಡಿನ ದಾಳಿ ನಾಚಿಕೆಗೇಡಿನ ವಿಷಯ: ಕನ್ಸಾಸ್ ಗವರ್ನರ್
Kansas , ಭಾನುವಾರ, 5 ಮಾರ್ಚ್ 2017 (14:20 IST)
ಕನ್ಸಾಸ್`ನಲ್ಲಿ ತೆಲಂಗಾಣ ಮೂಲದ ಶ್ರೀನಿವಾಸ್ ಹತ್ಯೆ ಕುರಿತಂತೆ ಕನ್ಸಾಸ್ ಗವರ್ನರ್ ವಿಷಾಧ ವ್ಯಕ್ತಪಡಿಸಿದ್ದಾರೆ. ಕನ್ಸಾಸ್`ನಲ್ಲಿ ಭಾರತೀಯ ಸಮುದಾಯ ಅತ್ಯಂತ ಪ್ರಮುಖ, ಮೌಲ್ಯಯುತವಾದದ್ದು ಎಂದು ಕನ್ಸಾಸ್ ಗವರ್ನರ್ ಸ್ಯಾಮ್ ಬ್ರೋನ್ ಬ್ಯಾಕ್, ಭಾರತೀಯ ರಾಯಭಾರಿಗೆ ತಿಳಿಸಿದ್ದಾರೆ.


ಶ್ರೀನಿವಾಸ್ ಹತ್ಯೆ ನಾವು ನಾಚಿಕೆಪಡುವಂತೆ ಮಾಡಿದೆ. ಇದು ನಮ್ಮ ರಾಜ್ಯದ ಗುಣವಲ್ಲ, ಬ್ಬವ್ಯಕ್ತಿಯ ಜನಾಂಗೀಯ ದ್ವೇಷ ದಿಂದ ಇಡೀ ದೇಶಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಕನ್ಸಾಸ್ ರಾಯಭಾರಿ ಅನುಪಮ್ ರಾಯ್ ಬಳಿ ಗವರ್ನರ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ