Webdunia - Bharat's app for daily news and videos

Install App

ಗಂಟಲಿನಲ್ಲಿರುವ ಸೋಂಕು ನಿವಾರಣೆಗೆ ಪ್ರತಿನಿತ್ಯ ಹೀಗೆ ಮಾಡಿ

Webdunia
ಗುರುವಾರ, 2 ಜುಲೈ 2020 (09:09 IST)
ಬೆಂಗಳೂರು: ಈಗ ಹೇಳಿ ಕೇಳಿ ಎಲ್ಲೆಡೆ ಕೊರೋನಾ ಆರ್ಭಟ ನಡೆಯುತ್ತಿದೆ. ಕೊರೋನಾ ಪ್ರಮುಖವಾಗಿ ನಮ್ಮ ದೇಹ ಸೇರುವುದೇ ಗಂಟಲಿನ ಮೂಲಕ ಎನ್ನಲಾಗುತ್ತದೆ.


ಹೀಗಾಗಿ ಗಂಟಲಿನ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ಗಂಟಲಿನಲ್ಲಿ ಕೊರೋನಾ ಸೋಂಕುಗಳು ಉಳಿಯದಂತೆ ತಡೆಯಲು ಮತ್ತು ಸಾಮಾನ್ಯ ಗಂಟಲು ನೋವು ಬಾರದಂತೆ ತಡೆಯಲು ಪ್ರತಿನಿತ್ಯ ಹದ ಬಿಸಿ ನೀರಿಗೆ ಕೊಂಚ ಅರಶಿನ ಪುಡಿ ಹಾಕಿಕೊಂಡು ಗಾರ್ಗಲ್ ಮಾಡುತ್ತಿರಿ. ಅರಶಿನದಲ್ಲಿರುವ ವಿಷ ನಾಶಕ ಅಂಶ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments