Webdunia - Bharat's app for daily news and videos

Install App

ಈರುಳ್ಳಿ ಕತ್ತರಿಸುವಾಗ ಈ ಎರಡು ಕೆಲಸಗಳನ್ನು ಮಾಡಿದರೆ ಕಣ್ಣುರಿಯಲ್ಲ

Webdunia
ಮಂಗಳವಾರ, 9 ಜೂನ್ 2020 (09:24 IST)
ಬೆಂಗಳೂರು: ಈರುಳ್ಳಿ ಕತ್ತರಿಸುವುದು ಎಂದರೆ ಎಲ್ಲರಿಗೂ ಭಾರೀ ತ್ರಾಸದ ಕೆಲಸ. ಕತ್ತರಿಸುವುದು ಸುಲಭವಾದರೂ ಅದರ ಜತೆಗೆ ಬರುವ ಕಣ್ಣುರಿ ಸಹಿಸಲು ಸಾಧ‍್ಯವಾಗದು.


ಈರುಳ್ಳಿ ಕತ್ತರಿಸುವಾಗ ಕಣ್ಣು ಉರಿ ಬಾರದಂತೆ ತಡೆಯಲು ಈ ಎರಡು ಕೆಲಸ ಮಾಡಿದರೆ ಸಾಕು. ಅದು ಏನು ಗೊತ್ತಾ? ಈರುಳ್ಳಿ ಕತ್ತರಿಸುವ ಮೊದಲು ಸಿಪ್ಪೆ ತೆಗೆದು ಕೆಲವು ಹೊತ್ತು ನೀರಿನಲ್ಲಿ ನೆನೆಸಿಡಿ.

ಇಲ್ಲವೇ ಈರುಳ್ಳಿ ಸಿಪ್ಪೆ ತೆಗೆದು ಒಂದು ಗಂಟೆ ಫ್ರಿಡ್ಜ್ ನಲ್ಲಿಡಿ. ತಂಪಾದ ಬಳಿಕ ತೆಗೆದು ಕತ್ತರಿಸುವುದರಿಂದ ಈರುಳ್ಳಿ ಕಣ್ಣೀರು ತರುವುದಿಲ್ಲ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments