Select Your Language

Notifications

webdunia
webdunia
webdunia
webdunia

ರಕ್ತಬೇಧಿ ಸಮಸ್ಯೆ ನಿವಾರಣೆಗೆ ಈ ಹೂವು ರಾಮಬಾಣ

ರಕ್ತಬೇಧಿ ಸಮಸ್ಯೆ ನಿವಾರಣೆಗೆ ಈ ಹೂವು ರಾಮಬಾಣ
ಬೆಂಗಳೂರು , ಶನಿವಾರ, 29 ಫೆಬ್ರವರಿ 2020 (07:32 IST)
ಬೆಂಗಳೂರು : ಕೆಲವರು ಹೊರಗಡೆ ಆಹಾರ  ಅಂತವರಿಗೆ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತಾರೆ. ಹೊಟ್ಟೆಯಲ್ಲಿ ಇನ್ ಫೆಕ್ಷನ್ ಆಗಿ ರಕ್ತಬೇಧಿಯಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.


ರಕ್ತಬೇಧಿ ಸಮಸ್ಯೆ ನಿವಾರಣೆಗೆ ನಂದಿಬಟ್ಟಲು ಹೂ ರಾಮಬಾಣವಾಗಿದೆ. ನಂದಿಬಟ್ಟಲು ಹೂವಿಗೆ ಜೀರಿಗೆ ಮತ್ತು ಕಲ್ಲುಸಕ್ಕರೆ ಸೇರಿಸಿ ಅರೆದು ಹಾಲಿನೊಂದಿಗೆ ಸೇವಿಸಿದರೆ ರಕ್ತಬೇಧಿ ಸಮಸ್ಯೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಲ್ಲದಿಂದ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?