Select Your Language

Notifications

webdunia
webdunia
webdunia
webdunia

ಈ ಒಣ ಹಣ್ಣುಗಳನ್ನು ನೀವು ಸೇವಿಸಲೇಬೇಕು! ಯಾಕೆ ಗೊತ್ತಾ?

ಈ ಒಣ ಹಣ್ಣುಗಳನ್ನು ನೀವು ಸೇವಿಸಲೇಬೇಕು! ಯಾಕೆ ಗೊತ್ತಾ?
ಬೆಂಗಳೂರು , ಶುಕ್ರವಾರ, 4 ಆಗಸ್ಟ್ 2017 (05:57 IST)
ಬೆಂಗಳೂರು: ಒಣ ಹಣ್ಣುಗಳ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಯಾವ ಒಣ ಹಣ್ಣುಗಳಿಂದ ಯಾವ ಲಾಭ ನೊಡೋಣ.

 
ಬಾದಾಮಿ
ಬುದ್ಧಿ ಶಕ್ತಿ ಚೆನ್ನಾಗಿರಬೇಕೆಂದರೆ ನೆನೆಸಿದ ಬಾದಾಮಿ ಪ್ರತೀ ನಿತ್ಯ ಸೇವನೆ ಮಾಡಬೇಕೆನ್ನುತ್ತಾರೆ. ಇಷ್ಟೇ ಅಲ್ಲ, ಹೃದಯದ ಆರೋಗ್ಯಕ್ಕೆ, ತೂಕ ಇಳಿಸಲು, ಮಧುಮೇಹ ನಿಯಂತ್ರಣಕ್ಕೂ ಬಾದಾಮಿ ಸೇವನೆ ಉತ್ತಮ.

ಖರ್ಜೂರ
ಖರ್ಜೂರದಲ್ಲಿ ಮುಖ್ಯವಾಗಿ ಕಬ್ಬಿಣದಂಶವಿದೆ. ಇದು ಶಕ್ತಿದಾಯಕ ಹಾಗೂ ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ.

ಅಂಜೂರ
ಅಂಜೂರದಲ್ಲೂ ಕಬ್ಬಿಣದಂಶ ಹೇರಳವಾಗಿದೆ. ಇದು ನಮ್ಮ ಎಲುಬು, ಚರ್ಮದ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ.. ಕೆಎಲ್ ರಾಹುಲ್ ಗೆ ಏಕೋ ಮುಗಿಯದ ‘ರಾಹು’ ಕಾಟ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆ ಹಣ್ಣು ತಿನ್ನುವುದರಿಂದ ದಪ್ಪಗಾಗುವುದು ನಿಜವೇ?