Webdunia - Bharat's app for daily news and videos

Install App

ಕೊರೋನಾ ಗೌಜಿಯ ನಡುವೆ ಸಾಮಾನ್ಯ ಜ್ವರವನ್ನು ಮರೆಯಬೇಡಿ!

Webdunia
ಶನಿವಾರ, 6 ಜೂನ್ 2020 (08:52 IST)
ಬೆಂಗಳೂರು: ಇನ್ನೇನು ಮಳೆಗಾಲ ಬಂತು. ಸಾಮಾನ್ಯ ಶೀತ, ಜ್ವರ ಎಲ್ಲಾ ಬರುವುದು ಕಾಮನ್. ಆದರೆ ಕೊರೋನಾ ಗದ್ದಲದ ನಡುವೆ ನಾವೀಗ ಬೇರೆ ರೋಗಗಳನ್ನು ಮರೆತೇ ಬಿಟ್ಟಿದ್ದೇವೆ.


ಹೀಗಾಗಿ ಮಳೆಗಾಲಕ್ಕೆ ಸಿದ್ಧರಾಗುವುದು ಉತ್ತಮ. ಹೇಗಿದ್ದರೂ ಶಾಲೆ ಇಲ್ಲ. ಮಕ್ಕಳಿಗೆ ಸಾಮಾನ್ಯ ಜ್ವರ, ಶೀತ ಹರಡುವ ಪ್ರಮಾಣ ಕಡಿಮೆಯಿರಬಹುದು. ಆದರೆ ಉಪೇಕ್ಷೆ ಮಾಡುವಂತಿಲ್ಲ.

ಆದಷ್ಟು ಮಳೆ ನೀರಿನಲ್ಲಿ ನೆನೆಯುವುದು, ತಂಪು ನೀರಿನ ಸೇವನೆ ಮಾಡುವುದನ್ನು ಅವಾಯ್ಡ್ ಮಾಡಿ. ಯಾಕೆಂದರೆ ಸಣ್ಣ ಜ್ವರಕ್ಕೂ ಈಗ ಆಸ್ಪತ್ರೆಗೆ ತೆರಳಲೂ ಭಯಪಡುವ ಪರಿಸ್ಥಿತಿ ಇದೆ. ಅದರಲ್ಲೂ ಮಕ್ಕಳ ವಿಚಾರದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಆದಷ್ಟು ಮನೆ ಮದ್ದು, ಕಷಾಯಗಳು, ಸಿ ವಿಟಮಿನ್ ಅಂಶವಿರುವ ಆಹಾರ ಸೇವನೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಮಳೆಗಾಲಕ್ಕೆ ಸಿದ್ಧರಾಗಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments