Webdunia - Bharat's app for daily news and videos

Install App

ಋತುಸ್ರಾವ ಬೇಗ ಆಗಬೇಕಾದರೆ ನೈಸರ್ಗಿಕ ಉಪಾಯಗಳೇನು ಗೊತ್ತಾ?

Webdunia
ಶನಿವಾರ, 11 ಫೆಬ್ರವರಿ 2017 (11:41 IST)
ಬೆಂಗಳೂರು: ಮಹಿಳೆಯರಿಗೆ ಇದೊಂದು ಸಮಸ್ಯೆ. ಸರಿಯಾದ ಸಮಯಕ್ಕೆ ಋತುಸ್ರಾವವಾಗದೇ ಇದ್ದು ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಹೀಗಿರುವಾಗ ಋತುಸ್ರಾವ ಸರಿಯಾದ ಸಮಯಕ್ಕೆ ಆಗಬೇಕೆಂದರೆ ಏನೆಲ್ಲಾ ಮಾಡಬೇಕು?

 
ಋತುಸ್ರಾವ ಬರುವ ಹದಿನೈದು ದಿನಗಳ ಮುಂಚೆ ಪ್ರತಿ ದಿನ ಎರಡು ಅಥವಾ ಮೂರು ಬಾರಿ ಅರಸಿನ ಪುಡಿ ಹಾಕಿದ ನೀರು ಕುಡಿಯುತ್ತಿರಬೇಕು. ಇಲ್ಲದಿದ್ದರೆ ಖಾಲಿ ಹೊಟ್ಟೆಯಲ್ಲಿ ಎಳ್ಳಿನ ನೀರು, ಧನಿಯಾ ಕಾಳಿನ ನೀರು ಕುಡಿದರೂ ಋತುಸ್ರಾವ ಸರಿಯಾದ ಸಮಯಕ್ಕೆ ಆಗಬಹುದು.

ಕ್ಯಾರೆಟ್, ಶುಂಠಿಯನ್ನು ಹಸಿಯಾಗಿ ತಿನ್ನುವುದೂ ಉತ್ತಮ. ಇದಲ್ಲದಿದ್ದರೆ ಹಸಿ ಪಪ್ಪಾಯಿಯನ್ನು ಬಿಡದೇ ತಿನ್ನುವುದರಿಂದ ಋತುಸ್ರಾವ ಬೇಗ ಆಗಬಹುದು. ಒಟ್ಟಾರೆ ಅತಿಯಾದ ಉಷ್ಣ ಅಥವಾ ದೇಹಕ್ಕೆ ತಂಪು ನೀಡುವ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ನೈಸರ್ಗಿಕವಾಗಿ ಬೇಗ ಋತುಸ್ರಾವವಾಗುವಂತೆ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments