Webdunia - Bharat's app for daily news and videos

Install App

ಮನಶಾಂತಿಗಾಗಿ ಸಲಹೆಗಳು

Webdunia
ಶುಕ್ರವಾರ, 21 ನವೆಂಬರ್ 2014 (15:16 IST)
ಭಾನುವಾರ ಸ್ಪಲ್ಪ ಹೆಚ್ಚು ನಿದ್ರಿಸಿ. ನಿದ್ರೆಯಿಂದ ಮನಸ್ಸಿನ ಒತ್ತಡ ನಿವಾರಣೆಯಾಗುತ್ತದೆ. 
ಕಾಮಿಕ್ಸ್‌ ಓದುವುದರಿಂದ ಅದ್ಭುತ ಕಲ್ಪನಾ ಲೋಕಕ್ಕೆ ತೆರಳುವುದರೊಂದಿಗೆ ಬಾಲ್ಯದ ನೆನಪುಗಳೂ ಮರುಕಳಿಸುತ್ತವೆ.
ನಿಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕಲು ಕವನ ರಚಿಸಿ. ಕವನ ರಚನೆ ಚಿಂತನೆ ಹಾಗೂ ಭಾವನೆಗಳನ್ನು ಹೊರಹೊಮ್ಮಿಸಲು ಸೂಕ್ತ ಮಾರ್ಗ.
"ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಸುಗಂಧ ಭರಿತ ಕ್ಯಾಂಡಲ್‌ಗಳನ್ನು ಹಚ್ಚುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
"
 
"ಮದ್ಯಪಾನದಿಂದ ಕ್ಷಣ ಕಾಲ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆದರೆ ಈ ಚಟಕ್ಕೆ ದಾಸರಾದರೆ ನೆಮ್ಮದಿಯನ್ನೇ ಹಾಳು ಮಾಡುತ್ತದೆ.
"
"ಅಡಿಗೆ ಮನೆಯಲ್ಲಿರುವ ಸಿಂಕ್‌ ಹಾಗೂ ವಾಶ್‌ ಬೇಸಿನ್‌ ತೊಳೆಯುವುದರಿಂದ ಮನೆಯೂ ಸ್ವಚ್ಛವಾಗುತ್ತದೆ. ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ.
"
"ಸಮುದ್ರ  ತೀರಕ್ಕೆ ಹೋಗಿ ಅಗಾಧವಾಗಿರುವ ಜಲರಾಶಿಯನ್ನು ನೋಡಿ. ಇದರಿಂದ ಜೀವನದ ಉತ್ಸಾಹ ಇಮ್ಮಡಿಸುತ್ತದೆ. 
"

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments